ಸುದ್ದಿ ಕಣಜ.ಕಾಂ
ಸೊರಬ: ಮುಂಬೈನಿಂದ ಸಾಗರಕ್ಕೆ ಬರುತ್ತಿದ್ದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಅವರಿಂದ ಲಕ್ಷಾಂತರ ರೂ. ದೋಚಿರುವ ಘಟನೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.
ಸಾಗರದ ಉದ್ಯಮಿಯೊಬ್ಬರು ಮುಂಬೈ ಬರುತ್ತಿದ್ದಾಗ ಹಣ ತೆಗೆದುಕೊಂಡು ಬರುತ್ತಿದ್ದರು. ಆಗ ಸೊರಬದ ತಾಲೂಕಿನ ತವನಂದಿ ಗ್ರಾಮದ ಬಳಿ ಗುಂಪೊAದು
ಈ ಕೃತ್ಯ ಎಸಗಿದೆ. ಕಾರು ಚಾಲಕ ಮತ್ತು ಆತನೊಂದಿಗಿದ್ದ ಮತ್ತೊಬ್ಬನಿಗೆ ಥಳಿಸಲಾಗಿದೆ.