ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ಮಾತ್ರವಲ್ಲದೇ ಚಿಕ್ಕಮಗಳೂರು ಹಾಗೂ ದಾವಣಗೆರೆಯ ಕೆಲವು ಪ್ರದೇಶಗಳಲ್ಲಿ ಗುರುವಾರ ರಾತ್ರಿ ಮಹಾಸ್ಫೋಟದ ಅನುಭವವಾಗಿದೆ. ಏಕಾಏಕಿ ಕಿಟಕಿಯ ಗಾಜು ಪುಡಿಯಾಗಿವೆ. ಎಟಿಎಂನ ಬಾಗಿಲಿನ ಕನ್ನಡಿ ಒಡೆದಿದೆ.
ಬಿಎಚ್.ರಸ್ತೆ, ಚೋರಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.