ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯ ಗುಪ್ತ ವಾರ್ತೆ ಪ್ರೊಬೇಷನರಿ ಡಿ.ವೈ.ಎಸ್.ಪಿ ಆಗಿದ್ದ ಶಿವಾನಂದ್ ಎನ್.ಮದರಖಂಡಿ ಅವರನ್ನು ಶಿಕಾರಿಪುರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಸುದ್ದಿ ಕಣಜ.ಕಾಂ ಸಾಗರ SHIVAMOGGA: ಸಾಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ವಿವಿಧ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಲು ಸಫಲರಾಗಿದ್ದಾರೆ. ಟಿಪ್ಪುನಗರದ ತೌಸಿಫ್ ಅಲಿಯಾಸ್ ಬಾಯಿಜಾನ್(25) ಎಂಬಾತನನ್ನು ಬಂಧಿಸಲಾಗಿದೆ. ಕರ್ಕಿಕೊಪ್ಪದ ಗಗನ್, […]
ಸುದ್ದಿ ಕಣಜ.ಕಾಂ | TALUK | CRIME NEWS ಸೊರಬ: ತಾಲೂಕಿನ ಮಾವಲಿಯಲ್ಲಿ ಮರವೊಂದು ಮಹಿಳೆಯ ಮೇಲೆ ಬಿದ್ದು ಆಕೆ ಮೃತಪಟ್ಟಿರುವ ಘಟನೆ ನಡೆದಿದೆ. READ | ಅಕಾಲಿಕ ಮಳೆಗೆ ಸೊರಬವೊಂದರಲ್ಲೇ 250 […]