ಸುದ್ದಿ ಕಣಜ.ಕಾಂ
ಶಿವಮೊಗ್ಗ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಾಂಸದ ಅಂಗಡಿಗಳನ್ನು ಬಂದ್ ಮಾಡಲಾಗಿದ್ದು, ಈ ಕ್ರಮ ಜನಾಕ್ರೋಶಕ್ಕೆ ಕಾರಣವಾಗಿದೆ!
ಅಂಬೇಡ್ಕರ್ ಜಯಂತಿ ಹಿನ್ನೆಲೆ ಪ್ರಾಣಿ ವಧೆ ಮತ್ತು ಮಾಂಸದ ಮಾರಾಟವನ್ನು ನಿಷೇಧಿಸಲಾಗಿದೆ. ಒಂದುವೇಳೆ, ನಿಯಮ ವಿರೋಧಿಸಿದ್ದ ಅಂಗಡಿಯವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಪಾಲಿಕೆ ತಿಳಿಸಿದೆ. ಹೀಗಾಗಿ, ಮಾಂಸದಂಗಡಿಗಳನ್ನು ಬಂದ್ ಮಾಡಲಾಗಿದೆ.
ವಿರೋಧಕ್ಕೆ ಕಾರಣ | ಯುಗಾದಿಯ ಮಾರನೇ ದಿನ `ಹೊಸತೊಡಕು’ ಆಚರಣೆ ಮಾಡುವುದು ಪ್ರತೀತಿ. ಆದರೆ, ಈ ದಿನ ಮಾಂಸದ ಅಂಗಡಿ ಬಂದ್ ಮಾಡಿದ್ದಕ್ಕೆ ಆಚರಣೆ ಸಾಧ್ಯವಾಗುತ್ತಿಲ್ಲ.