ಸುದ್ದಿ ಕಣಜ.ಕಾಂ
ಸಾಗರ: ಕಾರಿನ ಮಾಲೀಕ ತಮ್ಮ ಕುಟುಂಬದೊಂದಿಗೆ ಕೆಳಗಿಳಿದ ಕೆಲಹೊತ್ತಲೇ ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ.
READ | ಭದ್ರಾವತಿ, ಸಾಗರದಲ್ಲಿ ಶೀಘ್ರವೇ ಆಕ್ಸಿಜನ್ ಜನರೇಟರ್ ವ್ಯವಸ್ಥೆ, ಇಳಿಯಲಿದೆ ಮೆಗ್ಗಾನ್ ಮೇಲಿನ ಹೊರೆ
ನೆಹರೂ ನಗರದ ರಫೀಕ್ ಎಂಬಾತ ತನ್ನ ಕಾರನ್ನು ಮನೆಯ ಮುಂದೆ ನಿಲ್ಲಿಸಿದಾಗ ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಾರಿನ ಗಾಜು ಪುಡಿ ಪುಡಿಯಾಗಿವೆ. ಜತೆಗೆ, ಕಾರಿ ಭಾಗಗಳು ಛಿದ್ರಗೊಂಡಿವೆ.