ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲ್ಲೂಕಿನ ಯರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋವಿ ಕಾಲೊನಿಯಲ್ಲಿ 150 ದಿನಸಿ ಸಾಮಗ್ರಿಗಳ ಕಿಟ್ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
READ | ಶಿವಮೊಗ್ಗದಲ್ಲಿ ಭದ್ರಾವತಿ ಮೂಲದ ‘ಆಕ್ಸಿಜನ್ ಮ್ಯಾನ್’ ಹವಾ, ಬಡವರ ಕಷ್ಟಕ್ಕೆ ಮಿಡಿದ ಹೃದಯ
ಕೋವಿಡ್ ಕುರಿತು ಜಾಗೃತಿ | ಭದ್ರಾವತಿ ತಾಲ್ಲೂಕಿನ ಅತಿ ಹೆಚ್ಚು ಕೋವಿಡ್ ಪಾಸಿಟಿವ್ ಕಂಡು ಬರುತ್ತಿರುವ ಗ್ರಾಮ ಪಂಚಾಯಿತಿಗಳಲ್ಲಿ ಯರೇಹಳ್ಳಿ ಪಂಚಾಯಿತಿ ಸಹ ಒಂದಾಗಿದ್ದು, ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ನಡೆಸಲಾಯಿತು.
READ | ಜಿಲ್ಲಾಡಳಿತದಿಂದ ಒಂದು ವಾರ ಲಾಕ್ ಡೌನ್ ಪರಿಷ್ಕೃತ ಆದೇಶ, ಬ್ಯಾಂಕ್ ಗಳಿಗಿಲ್ಲ ರಜೆ
ಕೂಡ್ಲಿಗೆರೆ ಉಪ ತಹಸೀಲ್ದಾರ್ ನಾರಾಯಣ ಗೌಡ್ರು, ಕಸಬಾ ರಾಜಸ್ವ ನಿರೀಕ್ಷಕ ಪ್ರಶಾಂತ್, ಕೂಡ್ಲಿಗೆರೆ ರಾಜಸ್ವ ನಿರೀಕ್ಷಕ ಜಗದೀಶ್, ಗ್ರಾಮ ಲೆಕ್ಕಾಧಿಕಾರಿ ಜಗನ್ನಾಥ್ , ಜೈನ ಸಮಾಜದ ಪ್ರಮುಖರಾದ ಸಂಪತ್ ರಾಜ್ ಭಾಟಿಯ, ವಿಕ್ರಮ್ ಜೈನ್, ಅಶೋಕ್, ರಾಹುಲ್, ದಿನೇಶ್, ಗ್ರಾಪಂ ಸದಸ್ಯ ರಮೇಶ್ ಇತರರಿದ್ದರು.
https://www.suddikanaja.com/2021/03/25/plastic-awareness-by-swr/