ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನ ಹಾರೋಗೊಪ್ಪದ ಬಿ.ಕ್ಯಾಂಪ್ ನಲ್ಲಿ ಜಮೀನಿಗೆ ಹೋದಾಗ ವಿದ್ಯುತ್ ಶಾಕ್ ತಗುಲಿ ಸಹೋದರರಿಬ್ಬರು ಮೃತಪಟ್ಟಿದ್ದಾರೆ.
READ | ಜೂನ್ 18ರಿಂದ ಶಿವಮೊಗ್ಗ-ಬೆಂಗಳೂರು ನಡುವೆ ರೈಲು ಸಂಚಾರ ಆರಂಭ, ಯಾವ ರೈಲು ಸೇವೆ ಪುನಾರಂಭ, ಇಲ್ಲಿದೆ ಮಾಹಿತಿ
ಬಿ.ಕ್ಯಾಂಪ್ ನಿವಾಸಿಗಳಾದ ಕುಮಾರ್ ನಾಯ್ಕ್, ಶಂಕರ್ ನಾಯ್ಕ್ ಮೃತಪಟ್ಟಿದ್ದಾರೆ. ಜಮೀನಿಗೆ ತೆರಳಿದ್ದ ಇಬ್ಬರು ಸಹೋದರರು ಬೋರ್ ವೆಲ್ ತಂತಿ ಕೆಳಗೆ ಬಿದ್ದಿತ್ತು. ಅದನ್ನು ಸರಿಪಡಿಸಲು ಮುಂದಾದಾಗ ವಿದ್ಯುತ್ ಶಾಕ್ ತಗುಲಿದೆ.
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.