ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಿರಂತರ ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದ ಯುವಕನೊಬ್ಬ ಪುರಲೆಗೆ ಹಾರಿದ್ದು ಆತನ ಶವ ಶುಕ್ರವಾರ ಸಂಜೆ ಸಿಕ್ಕಿದೆ.
READ | ಪುರಲೆ ಕೆರೆಗೆ ಹಾರಿದ ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದ ಯುವಕ, ಧಾರಾಕಾರ ಮಳೆಯ ನಡುವೆಯೇ ಯುವಕನಿಗಾಗಿ ಹುಡುಕಾಟ
ಪುರಲೆ ಗ್ರಾಮದ ನಾಗರಾಜ್(24) ಎಂಬಾತ ಮೃತ ವ್ಯಕ್ತಿ. ಗುರುವಾರ ರಾತ್ರಿ ಪುರಲೆ ಕೆರೆಗೆ ಹಾರಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿ 10 ಗಂಟೆಯವರೆಗೆ ಕಾರ್ಯಾಚರಣೆ ಮಾಡಲಾಗಿದೆ.ಆದರೆ, ಶವ ಪತ್ತೆಯಾಗಿರಲಿಲ್ಲ. ಮಾರನೇ ದಿನವೂ ಶೋಧ ಕಾರ್ಯ ನಡೆಸಲಾಗಿದೆ. ಸಂಜೆ ಶವ ಸಿಕ್ಕಿದೆ. ಗ್ರಾಮಾಂತರ ಪೊಲೀದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.