ಸುದ್ದಿ ಕಣಜ.ಕಾಂ | SHIVAMOGGA CITY | TRAFFIC
ಶಿವಮೊಗ್ಗ: ಅಮೀರ್ ಅಹ್ಮದ್ ವೃತ್ತದಲ್ಲಿ ಸಂಚಾರ ದಟ್ಟಣೆ ತಡೆಯುವ ಉದ್ದೇಶದಿಂದ ಪೊಲೀಸ್ ಇಲಾಖೆ ಕೆಲವೊಂದು ಬದಲಾವಣೆಗಳನ್ನು ಮಾಡಿದೆ.
ಬಿ.ಎಚ್. ರಸ್ತೆಯ ವಾಹನಗಳು ಸರಾಗವಾಗಿ ಸಾಗಬೇಕು ಎಂಬ ಉದ್ದೇಶದಿಂದ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.
ನೆಹರೂ ರಸ್ತೆಯಿಂದ ಬರುವ ವಾಹನಗಳು ಓ.ಟಿ.ರಸ್ತೆಗೆ ಹೋಗಬೇಕಾದರೆ ಶಿವಪ್ಪ ನಾಯಕ ವೃತ್ತದಿಂದ ತೆರಳಬೇಕು. ಅದೇ ರೀತಿ, ಓಟಿ ರಸ್ತೆಯಿಂದ ಬರುವ ವಾಹನಗಳಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗಿದೆ.
READ | ಶಿವಮೊಗ್ಗದಲ್ಲಿ ಟ್ರಾಫಿಕ್ ಜಾಮ್ ಗೆ ಮೇಜರ್ ಸರ್ಜರಿ