ಸುದ್ದಿ ಕಣಜ.ಕಾಂ | KARNATAKA | POLITICS
ಶಿವಮೊಗ್ಗ: ಪ್ರಮಾಣ ವಚನ ಸ್ವೀಕರಿಸಿದ್ದೇ ನೂತನ ಸಚಿವರಿಗೆ ಜಿಲ್ಲೆಯ ಹೊಣೆಗಾರಿಕೆಯನ್ನು ನೀಡಲಾಗಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ತವರು ಕ್ಷೇತ್ರದ ಉಸ್ತುವಾರಿಯನ್ನೇ ನೀಡಲಾಗಿದೆ. ಮೊದಲನೇ ಸಲ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರಿಗೆ
- ಗೋವಿಂದ ಕಾರಜೋಳ – ಬೆಳಗಾವಿ
- ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ
- ಆರ್.ಅಶೋಕ್ – ಬೆಂಗಳೂರು ನಗರ
- ಬಿ.ಶ್ರೀರಾಮುಲು – ಚಿತ್ರದುರ್ಗ
- ವಿ.ಸೋಮಣ್ಣ – ರಾಯಚೂರು
- ಉಮೇಶ್ ಕತ್ತಿ – ಬಾಗಲಕೋಟೆ
- ಎಸ್.ಅಂಗಾರ – ದಕ್ಷಿಣ ಕನ್ನಡ
- ಸಿ.ಮಾಧುಸ್ವಾಮಿ – ತುಮಕೂರು
- ಆರಗ ಜ್ಞಾನೇಂದ್ರ – ಚಿಕ್ಕಮಗಳೂರು
- ಡಾ.ಸಿಎನ್.ಅಶ್ವತ್ಥನಾರಾಯಣ – ರಾಮನಗರ
- ಸಿ.ಸಿ.ಪಾಟೀಲ್ – ಗದಗ
- ಆನಂದ್ ಸಿಂಗ್ – ವಿಜಯನಗರ ಮತ್ತು ಬಳ್ಳಾರಿ
- ಕೋಟಾ ಶ್ರೀನಿವಾಸ ಪೂಜಾರಿ – ಕೊಡಗು
- ಪ್ರಭು ಚೌಹಾಣ್ – ಬೀದರ್
- ಮರುಗೇಶ್ ನಿರಾಣಿ – ಕಲಬುರ್ಗಿ
- ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
- ಎಸ್.ಟಿ.ಸೋಮಶೇಖರ್ – ಮೈಸೂರು ಮತ್ತು ಚಾಮರಾಜನಗರ
- ಬಿ.ಸಿ ಪಾಟೀಲ್ – ಹಾವೇರಿ
- ಬೈರತಿ ಬಸವರಾಜು – ದಾವಣಗೆರೆ
- ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
- ಕೆ.ಗೋಪಾಲಯ್ಯ – ಹಾಸನ
- ಶಶಿಕಲಾ ಜೊಲ್ಲೆ – ವಿಜಯಪುರ
- ಎಂ.ಟಿ.ಬಿ.ನಾಗರಾಜು – ಬೆಂಗಳೂರು ಗ್ರಾಮಾಂತರ
- ಕೆ.ಸಿ.ನಾರಾಯಣ್ ಗೌಡ – ಮಂಡ್ಯ
- ಬಿಸಿ ನಾಗೇಶ್ – ಯಾದಗಿರಿ
- ಸುನೀಲ್ ಕುಮಾರ್ – ಉಡುಪಿ
- ಹಾಲಪ್ಪ ಆಚಾರ್ – ಕೊಪ್ಪಳ
- ಶಂಕರ್ ಪಾಟೀಲ್ ಮುನೇನಕೊಪ್ಪ – ಧಾರವಾಡ
- ವಿ.ಮುನಿರತ್ನ – ಕೋಲಾರ
https://www.suddikanaja.com/2021/08/04/two-mla-got-place-in-cabinet/