ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ತಾಲೂಕಿನ ಗೋಂದಿ ಗ್ರಾಮದ ಚೆಕ್ ಡ್ಯಾಂಗೆ ಈಜಲು ಹೋಗಿ ಇಬ್ಬರು ಬಾಲಕರು ಶನಿವಾರ ಮೃತಪಟ್ಟಿದ್ದಾರೆ.
ಬೆಳಗ್ಗೆ ನಾಲ್ವರು ಸ್ನೇಹಿತರು ಈಜಲು ಹೋಗಿದ್ದು, ಅದರಲ್ಲಿ 19 ವರ್ಷದ ಇಬ್ಬರು ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.