ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣದ ಮೊತ್ತ ಮಂಜೂರು ಮಾಡುವುದಕ್ಕಾಗಿ ಹಣದ ಬೇಡಿಕೆ ಇಟ್ಟಿದ್ದ ಪಂಚಾಯಿತಿ ಅಧ್ಯಕ್ಷೆ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬೆಲೆಗೆ ಬಿದಿದ್ದಾರೆ.
ತಾಲೂಕಿನ ಮುದ್ದಿನಕೊಪ್ಪ ಗ್ರಾಪಂ ಅಧ್ಯಕ್ಷೆ ವೇಣಿ ಕಣ್ಣನ್(47) ಎಸಿಬಿ ಬೆಲೆಗೆ ಬಿದ್ದ ಮಹಿಳೆ.
READ | ಅಕ್ಟೋಬರ್ 23ರಂದು ಅರ್ಧ ಶಿವಮೊಗ್ಗ ಕರೆಂಟ್ ಇರಲ್ಲ
ರೆಡ್ ಹ್ಯಾಂಡ್ ಆಗಿ ಬೆಲೆಗೆ
2020ರಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಅದರ ಮೊತ್ತ ಪಾವತಿ ಮಾಡಬೇಕಾದರೆ ₹50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರ ಅರ್ಧ ಹಣವನ್ನು ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ವೇಣಿ ಕಣ್ಣನ್ ಅವರನ್ನು ವಶಕ್ಕೆ ಪಡೆದಿದ್ದಾರೆ.