ಸುದ್ದಿ ಕಣಜ.ಕಾಂ | CITY | PUNEETH RAJAKUMAR
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಚಾನಲ್ ಏರಿ ರಸ್ತೆಗೆ `ಪುನೀತ್ ರಾಜಕುಮಾರ್‘ ಅವರ ಹೆಸರಿಡಲಾಗಿದ್ದು, ಸೋಮವಾರ ಈ ಸಂಬಂಧ ವಿದ್ಯುಕ್ತ ಕಾರ್ಯಕ್ರಮ ಮಾಡಲಾಗಿದೆ.
ರಾಜ್ಯೋತ್ಸವ ದಿನದಂದು ನಿರ್ಮಲ ಆಸ್ಪತ್ರೆ ಹಿಂಭಾಗದಿಂದ ಆಯನೂರು ಗೇಟ್ ವರೆಗಿನ ಚಾನಲ್ ರಸ್ತೆಯನ್ನು ವೆಂಕಟೇಶನಗರ, ಹೊಸಮನೆ, ಶರಾವತಿನಗರ ಸ್ಥಳೀಯರು ಸೇರಿಕೊಂಡು ನಾಮಕರಣ ಮಾಡಿದ್ದಾರೆ. ಮಹಾನಗರ ಪಾಲಿಕೆಯು ಸಾರ್ವಜನಿಕರ ಆಶೋತ್ತರಗಳಿಗೆ ತಕ್ಕಂತೆ ಈ ರಸ್ತೆಗೆ ಅಧಿಕೃತವಾಗಿ ಪುನೀತ್ ಅವರ ಹೆಸರು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/09/01/power-star-puneeth-rajakumar-visited-sakrebailu-elephant-camp/