ಸುದ್ದಿ ಕಣಜ.ಕಾಂ | KARNATAKA | PADA KANAJA
ಇದು ಒಂದು ನ್ಯಾಯದ ಹೆಸರು. ಸಂಸ್ಕೃತ ದಲ್ಲಿ `ಸಿಂಹಾವಲೋಕನ ನ್ಯಾಯ’ ಎಂದರೆ ಸಿಂಹವು ಮುಂದೆ ಮುಂದೆ ಹೋಗುತ್ತಿದ್ದರೂ ಹಿಂದಿರುಗಿ ನೋಡಿಕೊಂಡು ಹೋಗುವಂತೆ ವರ್ತಿಸುವುದು ಎಂದರ್ಥ.
ಇದಕ್ಕೆ ಇನ್ನೂ ಒಂದು ಅರ್ಥವನ್ನು ಮಾಡಬಹುದು. `ಕನ್ನಡದಲ್ಲಿ ತನಿಗಿಂತ ಹಿಂದೆ ಈ ಭಾರತದ ವಿಚಾರವಾಗಿ ಯಾರು ಯಾರು ಕಾವ್ಯ ರಚನೆ ಮಾಡಿದ್ದಾರೋ ಅವೆಲ್ಲವನ್ನೂ ಕಂಡು ನಾನು ಕಾವ್ಯವನ್ನು ರಚಿಸಿದ್ದೇನೆ’ ಎಂದು ಹೇಳಿಕೊಂಡಿರಬಹುದು. ಓದುಗರಿಗೆ, ರನ್ನನು ಪಂಪನಿಗೆ ಋಣಿಯಾಗಿರುವ ವಿಚಾರವನ್ನು ಎಲ್ಲರೂ ಬೇಗ ತಿಳಿಯಬಲ್ಲರಷ್ಟೆ!
(ಕೃಪೆ- ಪ್ರೊ.ಜಿ.ವೆಂಕಟಸುಬ್ಬಯ್ಯ ಕ್ಲಿಷ್ಟ ಪದ ಕೋಶ)
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.