ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಪಿ ಆಂಡ್ ಕಾಲೊನಿಯ ಸೂರ್ಯ ಲೇಔಟ್ ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ವೊಂದನ್ನು ಕಳವು ಮಾಡಲಾಗಿದೆ.
ಎನ್.ಎಂ.ಕ್ರೃಷ್ಣ ಎಂಬುವವರ ಬೈಕ್ ಅನ್ನು ಕಳ್ಳತನ ಮಾಡಲಾಗಿದೆ. ಮಧ್ಯಾಹ್ನ ಮನೆಯ ಮುಂದೆ ಬೈಕ್ ನಿಲ್ಲಿಸಿದ್ದು, ಸಂಜೆ ನೋಡಿದಾಗ ಬೈಕ್ ಇರಲಿಲ್ಲ. ಅಕ್ಕಪಕ್ಕ ಹುಡುಕಾಡಿದರೂ ಬೈಕ್ ಕಂಡುಬಂದಿಲ್ಲ. ಹೀಗಾಗಿ, ವಿನೋಬನಗರ ಪೊಲೀಸ್ ಠಾಣೆಯಲ್ಲಿ ಬೈಕ್ ಮಾಲೀಕರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.