ಮೋಸ್ಟ್ ವಾಂಟೆಡ್ ಕಳ್ಳರ ಸೆರೆ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಕಳ್ಳತನ ಮಾಡಿ‌ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.

READ | ಗರಿಗೆದರಿದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ, ಅಭ್ಯರ್ಥಿಗಳೆಷ್ಟು, ಎಲ್ಲೆಲ್ಲಿ ಮತಗಟ್ಟೆ, ಇಲ್ಲಿದೆ ಪೂರ್ಣ ವಿವರ

ಅಶೋಕನಗರ 1 ಗ್ರಾಮದ ಪ್ರದೀಪ್(19), ರಾಕೇಶ್(21) ಬಂಧಿತರು. ಆರೋಪಿಗಳಿಂದ 5.89 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ‌ ಪಡೆಯಲಾಗಿದೆ.
ಹೊಳೆಹೊನ್ನೂರು ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ ಮಾರ್ಗದರ್ಶನದಲ್ಲಿ ಎಸ್.ಐ. ಸುರೇಶ್, ಸಿಬ್ಬಂದಿ ಲಿಂಗೇಗೌಡ, ಪ್ರಸನ್ನ, ಪ್ರಕಾಶ್ ಇತರರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!