Breaking Point Taluk ಹೆಗ್ಗೋಡಿನಲ್ಲಿ ವ್ಯಕ್ತಿ ಆತ್ಮಹತ್ಯೆ admin January 2, 2022 ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ತಾಲೂಕಿನ ಹೆಗ್ಗೋಡಿನಲ್ಲಿ ಯುವಕನೊಬ್ಬ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರವೀಣ್(35) ಎಂಬುವವರು ಮೃತಪಟ್ಟಿದ್ದಾರೆ. READ | ಲಕ್ಕಿ ಡ್ರಾ ಆಸೆ ತೋರಿಸಿ ಯುವತಿಗೆ 1.40 ಲಕ್ಷ ರೂ. ಮೋಸ ಪ್ರವೀಣ್ ಅವರು ಸಾಗರದ ಬಿ.ಎಚ್.ರಸ್ತೆಯಲ್ಲಿರುವ ಗ್ಯಾರೇಜ್ ಹೊಂದಿದ್ದು, ಕೈಗಡ ಮಾಡಿದ್ದರು ಎಂದು ತಿಳಿದುಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. Tags: Heggodu sagar suicide Continue Reading Previous: ಲಕ್ಕಿ ಡ್ರಾ ಆಸೆ ತೋರಿಸಿ ಯುವತಿಗೆ 1.40 ಲಕ್ಷ ರೂ. ಮೋಸNext: ಶಿವಮೊಗ್ಗದಲ್ಲಿ ನಡೆಯಲಿದೆ ಅದ್ದೂರಿ ‘ಕೆಳದಿ ಉತ್ಸವ’ Related Stories Randeep Surjewala | ಬಿಜೆಪಿ ಸಾಧನೆ ‘ಚೊಂಬು’, ಸುರ್ಜೆವಾಲಾ ಹೀಗೇಕೆ ಹೇಳಿದರು, ಅವರ ಆರೋಪಗಳೇನು? Breaking Point Politics Randeep Surjewala | ಬಿಜೆಪಿ ಸಾಧನೆ ‘ಚೊಂಬು’, ಸುರ್ಜೆವಾಲಾ ಹೀಗೇಕೆ ಹೇಳಿದರು, ಅವರ ಆರೋಪಗಳೇನು? April 20, 2024 Rain Effect | ಬಿರುಗಾಳಿ ಮಳೆ, ಮನೆಯ ಮೇಲೆ ಬಿದ್ದ ಮರ, ಶಿವಮೊಗ್ಗದ ಹಲವೆಡೆ ಅಪಾರ ಹಾನಿ, ಎಲ್ಲಿ ಏನಾಗಿದೆ? Breaking Point Shivamogga Rain Effect | ಬಿರುಗಾಳಿ ಮಳೆ, ಮನೆಯ ಮೇಲೆ ಬಿದ್ದ ಮರ, ಶಿವಮೊಗ್ಗದ ಹಲವೆಡೆ ಅಪಾರ ಹಾನಿ, ಎಲ್ಲಿ ಏನಾಗಿದೆ? April 20, 2024 Neha Murder | ನೇಹಾ ಹತ್ಯೆ ಪ್ರಕರಣದ ಬಗ್ಗೆ ಬಿ.ವೈ.ರಾಘವೇಂದ್ರ ಹೇಳಿದ್ದೇನು? ಅವರು ಮಾಡಿದ 4 ಆರೋಪಗಳಿವು Breaking Point Karnataka Neha Murder | ನೇಹಾ ಹತ್ಯೆ ಪ್ರಕರಣದ ಬಗ್ಗೆ ಬಿ.ವೈ.ರಾಘವೇಂದ್ರ ಹೇಳಿದ್ದೇನು? ಅವರು ಮಾಡಿದ 4 ಆರೋಪಗಳಿವು April 20, 2024
ಪ್ರವೀಣ್ ಅವರು ಸಾಗರದ ಬಿ.ಎಚ್.ರಸ್ತೆಯಲ್ಲಿರುವ ಗ್ಯಾರೇಜ್ ಹೊಂದಿದ್ದು, ಕೈಗಡ ಮಾಡಿದ್ದರು ಎಂದು ತಿಳಿದುಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.