ಸುದ್ದಿ ಕಣಜ.ಕಾಂ | DISTRICT | UPSC RESULT
ಶಿವಮೊಗ್ಗ: ಮೊದಲನೇ ಪ್ರಯತ್ನದಲ್ಲೇ ಶಿವಮೊಗ್ಗದ ಲಾಲ್ ಬಹಾದ್ದೂರ್ ಶಾಸ್ತ್ರೀ ನಗರದ ನಿವಾಸಿ ವೈದ್ಯ ಡಾ.ಪ್ರಶಾಂತ್ ಕುಮಾರ್ ಅವರು ಯುಪಿಎಸ್.ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಓಂಕಾರಪ್ಪ, ರೇಖಾ ಅವರ ಪುತ್ರ ಡಾ.ಪ್ರಶಾಂತ್ ಅವರು 641ನೇ ರ್ಯಾಂಕ್ ಗಳಿಸಿದ್ದು, ಶಿವಮೊಗ್ಗಕ್ಕೆ ಹೆಮ್ಮೆ ತಂದಿದ್ದಾರೆ. 2020ರಲ್ಲಿ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿರುವ ಇವರು ಎರಡು ವರ್ಷಗಳ ಸತತ ಅಭ್ಯಾಸದ ನಂತರ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
READ | ಭದ್ರಾವತಿಯಲ್ಲಿ 24 ವರ್ಷಗಳ ಬಳಿಕ ನಡೆಯಲಿದೆ ಜಾತ್ರಾ ಮಹೋತ್ಸವ, ಏನಿದರ ವಿಶೇಷ?