ಸುದ್ದಿ ಕಣಜ.ಕಾಂ | CITY | 03 SEP 2022
ಶಿವಮೊಗ್ಗ: ನಗರದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಜೈಲು ರಸ್ತೆ ಜಲಾವೃತಗೊಂಡಿದ್ದು, ಹೊಸಮನೆ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಜನರ ಓಡಾಟಕ್ಕೆ ಭಾರಿ ತೊಂದರೆಯಾಯಿತು.
VIDEO REPORT
ಸ್ಮಾಟ್ ಸಿಟಿ ಕಾಮಗಾರಿಗಳ ಸರಿಯಾಗಿ ಮಾಡದೇ ಇರುವುದರಿಂದಾಗಿ ಮಳೆಯ ನೀರು ಹರಿದು ಹೋಗಲಾಗದೇ ರಸ್ತೆಯ ಮೇಲೆ ಹರಿಯುತ್ತಿವೆ ಎಂದು ಸಾರ್ವಜನಿಕರು ಸ್ಮಾರ್ಟ್ ಸಿಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.