RTO Raid | ಆರ್.ಟಿ.ಓ ಅಧಿಕಾರಿಗಳ ದಿಢೀರ್ ದಾಳಿ, ಬಸ್, ಜೆಸಿಬಿ ಸೀಜ್

Breaking news1

 

 

ಸುದ್ದಿ ಕಣಜ.ಕಾಂ | DISTRICT | 02 SEP 2022
ಸಾಗರ: ತಾಲೂಕಿನ ವಿವಿಧ ಕಡೆಗಳಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ(RTO)ಗಳು ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

READ | ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ಡೇಟ್ ಫಿಕ್ಸ್, ಯಾವ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ?

ಹಲವು ವಾಹನಗಳು ತೆರಿಗೆ ಪಾವತಿ ಮಾಡದೇ ಇದ್ದ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ. ತಪಾಸಣೆ ಸಂದರ್ಭದಲ್ಲಿ ಬಸ್‌ ವೊಂದು ಲಕ್ಷಾಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅಂತಹ ಖಾಸಗಿ ಬಸ್ ವಶಕ್ಕೆ ಪಡೆದಿದ್ದಾರೆ. ಆ ಬಸ್ ಅನ್ನು ಶಿರಾಳಕೊಪ್ಪ ಪೊಲೀಸ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಜೆಸಿಬಿಯೊಂದು ತೆರಿಗೆ ವಿಧಿಸದಿರುವುದು ಬೆಳಕಿಗೆ ಬಂದಿದೆ. ಅದಕ್ಕೂ ದಂಡ ವಿಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!