ಸುದ್ದಿ ಕಣಜ.ಕಾಂ | One click many news
ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ಹಲವು ಬೆಳವಣಿಗೆಗಳಾಗಿವೆ. ಜನಜೀವನದ ಮೇಲೆ ನೇರ ಪರಿಣಾಮ ಬೀರುವ ಆಟೋ ದರ ನಿಯಂತ್ರಣ, ಆಟೋಗಳಿಗೆ ಮೀಟರ್ ಅಳವಡಿಕೆ ಸೇರಿದಂತೆ ಸಿಇಟಿ ಪರೀಕ್ಷೆಗಳು ನಗರದ ಯಾವ್ಯಾವ ಕೇಂದ್ರಗಳಲ್ಲಿ ನಡೆಯಲಿವೆ. ಇಂದಿನ ಅಡಿಕೆ ದರವೆಷ್ಟಿದೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಅವರ ಈಶ್ವರಪ್ಪ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದಾರೆ. ಇವೆಲ್ಲವುಗಳ ನಡುವೆ ಯುವಪೀಳಿಗೆಗಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ಉದ್ಯೋಗಗಳ ಮಾಹಿತಿಯೂ ಇಂದಿನ ಸುದ್ದಿ ಕಣಜ ನೀಡಿದೆ. ಪೂರ್ಣ ಸುದ್ದಿಗಳನ್ನು ಓದುವುದಕ್ಕಾಗಿ ಕೆಳಗಿನ ಲಿಂಕ್ ಒತ್ತಿರಿ.
- NEWS 1 | ‘ಆಪರೇಷನ್ ಕಮಲ’ ಪರ ಕೆ.ಸಿ.ನಾರಾಯಣಗೌಡ ಬ್ಯಾಟಿಂಗ್, ಹೇಳಿದ್ದೇನು?
- NEWS 2 | ಶಿವಮೊಗ್ಗದ ಎಲ್ಲ ಆಟೋಗಳಿಗೆ ಇನ್ಮುಂದೆ ಮೀಟರ್ ಕಡ್ಡಾಯ, ಡೆಡ್ ಲೈನ್ ನೀಡಿದ RTO
- NEWS 3 | ಬೇಕರಿ, ಹೋಟೆಲ್ ಮಾಲೀಕರೇ ಎಚ್ಚರ! ಇದು ಫೇಕ್ ಫುಡ್ ಆಫಿಸರ್ ಕಥೆ
- NEWS 4 | ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗ ಭೇಟಿ ನಾಳೆ, ಜನರೊಂದಿಗೆ ನಡೆಸಲಿದ್ದಾರೆ ಸಭೆ, ಏನೆಲ್ಲ ದೂರುಗಳನ್ನು ಸಲ್ಲಿಸಬಹುದು?
- NEWS 5 | ಆಟೋ ಚಾಲಕರಿಗೆ ಪೊಲೀಸರ ಖಡಕ್ ವಾರ್ನಿಂಗ್, ಎಸ್ಪಿ ನೀಡಿದ 7 ಸೂಚನೆಗಳಿವು
- NEWS 6 | ಶಿವಮೊಗ್ಗದ 22 ಕೇಂದ್ರಗಳಲ್ಲಿ ನಡೆಯಲಿದೆ ಟಿಇಟಿ ಪರೀಕ್ಷೆ, ಬೆಳಗ್ಗೆಯಿಂದ ಸಂಜೆಯವರೆಗೆ ನಿಷೇಧಾಜ್ಞೆ
- NEWS 7 | 02/11/2022 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?
- NEWS 8 |ಇದೇ ತಿಂಗಳು ನಡೆಯಲಿದೆ ಡಿಸಿಸಿ ಬ್ಯಾಂಕ್ ಪರೀಕ್ಷೆ, ಹಾಲ್ ಸಿಕ್ಕಿಲ್ಲವೇ? ಹೀಗೆ ಮಾಡಿ, ಎಲ್ಲೆಲ್ಲಿ ನಡೆಯಲಿದೆ ಎಕ್ಸಾಂ?
- NEWS 9 | ಈಶ್ವರಪ್ಪನವರು ಯಡಿಯೂರಪ್ಪರನ್ನು ನೋಡಿ ಕಲಿಯಬೇಕಿದೆ, ಹೀಗೇಕಂದರು ಸುಂದರೇಶ್?
- NEWS 10 | ಬಿಎಸ್ಸಿ, ಎಂಜಿನಿಯರಿಂಗ್ ಪದವಿಧರರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಅವಕಾಶ, ಕೂಡಲೇ ಅರ್ಜಿ ಸಲ್ಲಿಸಿ