Breaking Point Crime ದೇವರ ದರ್ಶನ ಪಡೆದು ವಾಪಸ್ ಬರುವ ಹೊತ್ತಿಗೆ ಬೈಕ್ ನಾಪತ್ತೆ! admin August 3, 2021 ಸುದ್ದಿ ಕಣಜ.ಕಾಂ ಶಿವಮೊಗ್ಗ: ಇಲ್ಲಿನ ಜಯನಗರದಲ್ಲಿರುವ ರಾಮ ಮಂದಿರ ದೇವಸ್ಥಾನದೊಳಗೆ ಹೋಗಿ ದರ್ಶನ ಪಡೆದು ವಾಪಸ್ ಬರುವ ಹೊತ್ತಿಗೆ ಬೈಕ್ ಕಳ್ಳತನ ಮಾಡಲಾಗಿದೆ. READ | ಕೋವಿಡ್ನಿಂದಾಗಿ ಸ್ಥಗಿತಗೊಂಡಿದ್ದ ಯಶ್ವಂತಪುರ-ಶಿವಮೊಗ್ಗ ರೈಲು ಸಂಚಾರ ಪುನರಾರಂಭ, ಯಾವಾಗಿಂದ ಸಂಚರಿಸಲಿದೆ ರೈಲು? ನ್ಯೂಮಂಡ್ಲಿ ನಿವಾಸಿ ಮನೋಜ್ ಅವರ ಬೈಕ್ ಅನ್ನು ಕಳವು ಮಾಡಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಆಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Tags: bike theft Jayanagar Continue Reading Previous: ಕೋವಿಡ್ನಿಂದಾಗಿ ಸ್ಥಗಿತಗೊಂಡಿದ್ದ ಯಶ್ವಂತಪುರ-ಶಿವಮೊಗ್ಗ ರೈಲು ಸಂಚಾರ ಪುನರಾರಂಭ, ಯಾವಾಗಿಂದ ಸಂಚರಿಸಲಿದೆ ರೈಲು?Next: ಶಿವಮೊಗ್ಗದಲ್ಲಿ ಶುರುವಾಯ್ತು ಆಶ್ಲೇಷ ಮಳೆ, ಸಂಜೆ ಬಳಿಕ ಚುರುಕಾದ ವರ್ಷಧಾರೆ Related Stories Arecanut Rate | ಏರುಗತಿಯಲ್ಲಿ ಅಡಿಕೆ ದರ, ಕಳೆದ ವಾರದಲ್ಲಿ ಹೇಗಿದೆ ಬೆಲೆ ಏರಿಳಿತ? Breaking Point MARKET TRENDS Arecanut Rate | ಏರುಗತಿಯಲ್ಲಿ ಅಡಿಕೆ ದರ, ಕಳೆದ ವಾರದಲ್ಲಿ ಹೇಗಿದೆ ಬೆಲೆ ಏರಿಳಿತ? May 4, 2024 Arecanut Rate | 04-05-2024 | ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್? Breaking Point MARKET TRENDS Arecanut Rate | 04-05-2024 | ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್? May 4, 2024 Shimoga news | ನೈರುತ್ಯ ಕ್ಷೇತ್ರದ ಚುನಾವಣೆ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೊನೆ ದಿನ ಯಾವಾಗ? Breaking Point Shivamogga Shimoga news | ನೈರುತ್ಯ ಕ್ಷೇತ್ರದ ಚುನಾವಣೆ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೊನೆ ದಿನ ಯಾವಾಗ? May 4, 2024
ನ್ಯೂಮಂಡ್ಲಿ ನಿವಾಸಿ ಮನೋಜ್ ಅವರ ಬೈಕ್ ಅನ್ನು ಕಳವು ಮಾಡಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಆಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.