ಸಿಡಿಲು ಬಡಿದು ರೈತ ಸಾವು, ಎಲ್ಲಿ ನಡೀತು ಘಟನೆ

 

 

ಸುದ್ದಿ ಕಣಜ.ಕಾಂ
ಹೊಸನಗರ: ತಾಲೂಕಿನ ಹೊಂಡ್ಲಗದ್ದೆ ಸಮೀಪದ ಹಾಡಿಗದ್ದೆ ಗ್ರಾಮದಲ್ಲಿ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ.

READ | ಮಳೆ ಆವಾಂತರ, ಹಲವು ಮನೆಗಳಿಗೆ ನುಗ್ಗಿದ‌ ನೀರು, ಸ್ಮಾರ್ಟ್ ಸಿಟಿ ಕಾಮಗಾರಿ ಅದ್ವಾನ, ಎಲ್ಲೆಲ್ಲಿ ಏನಾಗಿದೆ ಗೊತ್ತಾ?

ಹಾಡಿಗದ್ದೆ ಗ್ರಾಮದ ಉಮೇಶ್ (47) ಎಂಬುವವರು ಮೃತಪಟ್ಟಿದ್ದಾರೆ. ಸಂಜೆ ತೋಟಕ್ಕೆ ಕೆಲಸಕ್ಕೆಂದು ಹೋದಾಗ ಘಟನೆ ನಡೆದಿದೆ.

error: Content is protected !!