ಗ್ರಾಮ ಲೆಕ್ಕಿಗನ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ

 

 

ಸುದ್ದಿ ಕಣಜ.ಕಾಂ
ಹೊಸನಗರ: ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗನ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ಬುಧವಾರ ನಡೆಸಿದೆ.
ಗ್ರಾಮ ಲೆಕ್ಕಾಧಿಕಾರಿ ರಾಘವೇಂದ್ರ ಬಲೆಗೆ ಬಿದ್ದಾತ.
ತಾಲೂಕಿನ ರಿಪ್ಪನ್’ಪೇಟೆಯ ಕೆದ್ದಲಗುಡ್ಡೆ ಗ್ರಾಮದ ನಿವಾಸಿ ಜೋಸೆಫ್ ಚಾಕೋ ಎಂಬುವರಿಂದ ಖಾತೆ ಬದಲಾವಣೆಗೆ ಒಂದು ಸಾವಿರ ಹಣಕ್ಕೆ ವಿ.ಎ. ಬೇಡಿಕೆ ಇಟ್ಟಿದ್ದ.
ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದೆ.
ಶೀಘ್ರವೇ ಹೊಸ ವಿನ್ಯಾಸ, ವಿನೂತನ ಸುದ್ದಿಗಳೊಂದಿಗೆ ಓದುಗರನ್ನು ನಾವು ತಲುಪಲಿದ್ದೇವೆ‌.
ಟೀಂ ಸುದ್ದಿ ಕಣಜ.ಕಾಂ

Leave a Reply

Your email address will not be published. Required fields are marked *

error: Content is protected !!