ಸುದ್ದಿ ಕಣಜ.ಕಾಂ ತೀರ್ಥಹಳ್ಳಿ/ಸಾಗರ: ಪುಷ್ಯ ಮಳೆ ಬಿಡುವು ನೀಡಿದೆ. ಆದರೆ, ಆವಾಂತರಗಳು ಮಾತ್ರ ಇನ್ನೂ ನಿಂತಿಲ್ಲ. ತೀರ್ಥಹಳ್ಳಿ ಭಾಗದಲ್ಲಿ ಹಲವೆಡೆ ಗುಡ್ಡ ಕುಸಿತವಾಗಿದ್ದು, ಜನರು ಆತಂಕದಲ್ಲಿ ದಿನಗಳನ್ನು ದೂಡುವಂತಾಗಿದೆ. https://www.suddikanaja.com/2021/04/01/final-report-of-land-sliding-in-malendu-submitted-to-cm-yadiyurappa/ ಕಳೆದ ಒಂದು ವಾರದಿಂದ […]
Category: Breaking Point
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಏರ್ ಬಸ್ ಮಾದರಿ ವಿಮಾನ ಲ್ಯಾಂಡಿಂಗ್ ವ್ಯವಸ್ಥೆ, ಏಪ್ರಿಲ್ ನಲ್ಲಿ ವಿಮಾನ ಹಾರಾಟ ಪಕ್ಕಾ: ಯಡಿಯೂರಪ್ಪ ವಿಶ್ವಾಸ
ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಮೀಪದ ಸೋಗಾನೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಬರುವ ಏಪ್ರಿಲ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. https://www.suddikanaja.com/2021/03/31/army-tanker-and-air-jet-install-in-mrs-circle/ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ವರ್ಚ್ಯುವಲ್ […]