WESTERN GHAT | ಪಶ್ಚಿಮಘಟ್ಟದಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ‘ನೇರಳೆ ಏಡಿ’, ಕಾರವಾರದಲ್ಲೂ ಪತ್ತೆ, ತಜ್ಞರೇನು ಹೇಳುತ್ತಾರೆ?

ಸುದ್ದಿ ಕಣಜ.ಕಾಂ | KARNATAKA | WILD LIFE ಶಿವಮೊಗ್ಗ: ಪಶ್ಚಿಮಘಟ್ಟದ ಮಳೆ ಕಾಡುಗಳಲ್ಲಿ ವಿರಳವಾಗಿ ಕಣ್ಣಿಗೆ ಬೀಳುವ `ಅತಿ ನೇರಳೆ ಬಣ್ಣದ ಏಡಿ (purple tree crab)‘ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ […]

ಪಶ್ಚಿಮಘಟ್ಟದಲ್ಲಿ ಕಾಳಿಂಗ ಸರ್ಪಗಳ‌ ಸಂಖ್ಯೆಯಲ್ಲಿ ಇಳಿಕೆ, ಕಾರಣವೇನು, ತಜ್ಞರು ಏನನ್ನುತ್ತಾರೆ?

ಸುದ್ದಿ ಕಣಜ.ಕಾಂ | KARNATAKA | WILD LIFE ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಕಾಳಿಂಗ ಸರ್ಪದ ಸಂತತಿ ಇಳಿಕೆ ಆಗುತ್ತಿದೆ ಎಂದು ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಗೌರಿಶಂಕರ್ ತಿಳಿಸಿದರು. ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, […]

WESTERN GHAT | ಕಾಳಿಂಗ ಸರ್ಪದಲ್ಲಿ 4 ಪ್ರಬೇಧ ಇರುವುದು ಅಧ್ಯಯನದಿಂದ ಸಾಬೀತು, ಕಂಡುಕೊಂಡ ಸತ್ಯಾಂಶಗಳೇನು‌ ಗೊತ್ತಾ, ಕಿಂಗ್ ಕೋಬ್ರಾ ಪೂರ್ಣ ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ | KARNATAKA | WILD LIFE ಶಿವಮೊಗ್ಗ: ಇವರು ಕಾಳಿಂಗ ಸರ್ಪ (ಕಿಂಗ್ ಕೋಬ್ರಾ) ಬಗ್ಗೆ ನಡೆಸಿದ ಸುದೀರ್ಘ ಏಳು ವರ್ಷಗಳ ತಪಸ್ಸು ಕೈಗೂಡಿದೆ. ಇದುವರೆಗೆ ಕಾಳಿಂಗದಲ್ಲಿ ಒಂದೇ ಜಾತಿ ಇರುವುದಾಗಿ […]

ಭದ್ರಾ ಜಲಾಶಯ ಭರ್ತಿಗೆ ಇನ್ನೂ ನಾಲ್ಕಡಿ ಬಾಕಿ, ಇನ್ನುಳಿದ ಡ್ಯಾಂಗಳ ಸ್ಥಿತಿ ಹೇಗಿದೆ? ಯಾವ ತಾಲೂಕಿನಲ್ಲಿ ಎಷ್ಟು ಮಳೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಮುಖವಾದರೂ ಜಲಾಶಯಗಳಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭದ್ರಾ ಜಲಾಶಯದ ಪೂರ್ಣ ಮಟ್ಟ ತಲುಪಲು ಇನ್ನೂ ನಾಲ್ಕಡಿ ಮಾತ್ರ ಬಾಕಿ ಇದೆ. VIDEO REPORT | ಭದ್ರಾ […]

ಶಿವಮೊಗ್ಗ ಮೃಗಾಲಯಕ್ಕೆ ಬನ್ನೇರುಘಟ್ಟದಿಂದ ಜೋಡಿ ಸಿಂಹಗಳ ಆಗಮನ, ಅವುಗಳ ವಯಸ್ಸೆಷ್ಟು, ಸದ್ಯ ಎಲ್ಲಿವೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಮೃಗಾಲಯ ಮತ್ತು ಸಫಾರಿಯಲ್ಲಿನ ಸಿಂಹಗಳ‌ ಕುಟುಂಬಕ್ಕೆಗಂಡು ಮತ್ತು ಹೆಣ್ಣು ಜೋಡಿ ಸಿಂಹ ಸೇರ್ಪಡೆಯಾಗಿವೆ. https://www.suddikanaja.com/2021/04/18/adondittu-kala-movie-shooting-in-thirthahalli/ ಬನ್ನೇರುಘಟ್ಟದಲ್ಲಿದ್ದ ಏಳು ವರ್ಷ ತುಂಬಿರುವ ಸುಚಿತ್ರ ಮತ್ತು ಯಶವಂತ್ ಹೆಸರಿನ ಸಿಂಹಗಳು ಸದ್ಯ […]

ಕಾಲು ಮುರಿದು ರಸ್ತೆ ಬದಿ ಬಿದ್ದಿದ್ದ ನವಿಲಿಗೆ ಆಪರೇಷನ್ ಮಾಡಿದ ವೈದ್ಯರ ತಂಡ, ಇವರಿಗೊಂದು ಸೆಲ್ಯೂಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮನುಷ್ಯರೇ ಕಾಲು ಮುರಿದು ರಸ್ತೆ ಬದಿಗೆ ಬಿದ್ದಾಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾಲವಿದು. ಆದರೆ, ಆರ್.ಎಫ್.ಒವೊಬ್ಬರು ಮೊಳಕಾಲು ತೀವ್ರ ಗಾಯಗೊಂಡು ನರಳುತಿದ್ದ ನವಿಲಿಗೆ ಚಿಕಿತ್ಸೆ ಕೊಡಿಸಿ ಕರ್ತವ್ಯ ಪ್ರಜ್ಞೆ […]

ಮಲೆನಾಡಿನಲ್ಲಿ ಮತ್ತೆ ಶುರುವಾಯ್ತು ಮಳೆ, ಕಳೆದ ಅರ್ಧ ಗಂಟೆಯಿಂದ ಧಾರಾಕಾರ ಮಳೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸಂಜೆಯ ಬಳಿಕ ಮಳೆಯಾಗುತ್ತಿದೆ. ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬುಧವಾರ ರಾತ್ರಿ ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ ಧಾರಾಕಾರ ಮಳೆಯಾಗಿದೆ. ಭದ್ರಾವತಿಯಲ್ಲಿ ಸಂಜೆಯಿಂದಲೇ […]

ಮಲ್ಲ ಮೂವಿಯಲ್ಲಿ ಮಿಂಚಿದ್ದ ಆನೆಯ ಆರ್ಭಟ, ಸಕ್ರೆಬೈಲಲ್ಲಿ ಕೆಲಹೊತ್ತು ಆತಂಕ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಲ್ಲ ಚಲನಚಿತ್ರದಲ್ಲಿ ಮಿಂಚಿದ್ದ 35 ವರ್ಷದ ಮಣಿಕಂಠ ಆನೆ ಸೋಮವಾರ ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರದಲ್ಲಿ ಕೆಲಹೊತ್ತು ಜೀವ ಬಾಯಿಗೆ ಬರುವಷ್ಟು ಆತಂಕ ಸೃಷ್ಟಿಸಿದ್ದ. ಇದನ್ನೂ ಓದಿ | ಶ್ರೀರಾಮ ಮಂದಿರ […]

ಶಿವಮೊಗ್ಗದಲ್ಲಿ ದಿಢೀರ್ ಮಳೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದಲ್ಲಿ ಭಾನುವಾರ ಸಂಜೆ ದಿಢೀರ್ ಆಗಿ ಮಳೆ ಸುರಿದಿದೆ. ಮಧ್ಯಾಹ್ನದಿಂದ ಬಿಸಿಲು ಮತ್ತು ವಾತಾವರಣದಲ್ಲಿ ಆದ್ರ್ರತೆ ಇತ್ತು. ಸಂಜೆಯ ಹೊತ್ತಿಗೆ ಮೋಡ ಕವಿದಿತ್ತು. ಏಕಾಏಕಿ ಅರ್ಧ ಗಂಟೆ ಮಳೆ ಸುರಿದಿದೆ.

ವಿಡಿಯೋ ರಿಪೋರ್ಟ್ | ನಾಗರ ಹಾವುಗಳ ಮಧ್ಯೆ ಘನಘೋರ ಕಾಳಗ! ಸೆರೆಯಾಯ್ತು ಅಪರೂಪದ ದೃಶ್ಯ

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ: ಕೆಲ ಜಾತಿಯ ಹಾವುಗಳು ತಮ್ಮದೇ ಜಾತಿಯ ಹಾವುಗಳನ್ನು ತಿನ್ನುತ್ತದೆ ಇದಕ್ಕೆ ಸ್ವಜಾತಿ ಭಕ್ಷಣೆ(cannibalism) ಎನ್ನುತ್ತಾರೆ. ಅದರಲ್ಲಿ ನಾಗರಹಾವು ಕೂಡ ಸ್ವಜಾತಿ ಭಕ್ಷಕ. ಎರಡು ನಾಗರಹಾವುಗಳು ಒಂದನ್ನೊಂದು ಕಚ್ಚುತ್ತಾ ತಿನ್ನುವ ಪ್ರಯತ್ನ […]

error: Content is protected !!