Breaking Point Crime ಎಟಿಎಂನಿಂದ ಹಣ ಪಡೆಯಲು ಸಹಾಯ ಮಾಡಿ, ಹೊಳೆಹೊನ್ನೂರು ರೈತನಿಗೆ 35 ಸಾವಿರ ರೂ. ಟೋಪಿ ಹಾಕಿದ ಭೂಪ, ಹೇಗೆ ನಡೀತು ಘಟನೆ ಗೊತ್ತಾ? admin April 16, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಹಣ ಡ್ರಾ ಮಾಡಲು ಸಹಾಯ ಮಾಡಿದ ವ್ಯಕ್ತಿಯೊಬ್ಬರು ರೈತನಿಗೆ 35 ಸಾವಿರ ರೂಪಾಯಿ ಮೋಸ ಮಾಡಿದ್ದಾರೆ. ಹೊಳೆಹೊನ್ನೂರು ರೈತರೊಬ್ಬರು ಅಪರಿಚಿತ ವ್ಯಕ್ತಿಯೊಬ್ಬರಿಂದ ಎಟಿಎಂನಿಂದ ಹಣ ಪಡೆಯುವುದಕ್ಕೆ ಸಹಾಯ ಪಡೆದಿದ್ದಾರೆ. ಆ […]