Breaking Point Taluk Flood | ತುಂಬಿದ ಬಸವನಗಂಗೂರು ಕೆರೆ, ಬಡಾವಣೆಗಳು ಜಲಾವೃತ Akhilesh Hr August 9, 2022 0 ಸುದ್ದಿ ಕಣಜ.ಕಾಂ | TALUK | RAINFALL ಶಿವಮೊಗ್ಗ: ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಜಲಮೂಲಗಳೆಲ್ಲ ಸಮೃದ್ಧವಾಗಿ ತುಂಬಿಕೊಂಡಿವೆ. ಇದರ ನಡುವೆಯೂ ಮಳೆ ಸುರಿಯುತ್ತಿರುವುದರಿಂದ ಕೆರೆಗಳು ತುಂಬಿ ತುಳುಕುತ್ತಿವೆ. ಪರಿಣಾಮ ಬಡಾವಣೆಗಳು […]