Breaking Point Karnataka Cow Shelters | ರಾಜ್ಯದಲ್ಲಿ ಸರ್ಕಾರದಿಂದ 100 ಗೋಶಾಲೆಗಳ ಸ್ಥಾಪನೆ ಮಾಡುವುದಾಗಿ ಪ್ರಭು ಚವ್ಹಾಣ್ ಘೋಷಣೆ, ಗುಜರಾತ್ ಮಾದರಿಯಲ್ಲಿ ಪ್ರತಿ ಜಾನುವಾರಿಗೆ ₹30 Akhilesh Hr November 25, 2022 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ರಾಜ್ಯದಾದ್ಯಂತ ಒಟ್ಟು 100 ಗೋಶಾಲೆಗಳನ್ನು ಸರ್ಕಾರದ ವತಿಯಿಂದಲೇ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ (Prabhu chauhan) ಹೇಳಿದರು. ಶಿವಮೊಗ್ಗ ಸಮೀಪದ ಹುಣಸೋಡು ಗ್ರಾಮದಲ್ಲಿ ಕರ್ಕಿ […]