ಸುದ್ದಿ ಕಣಜ.ಕಾಂ ಶಿವಮೊಗ್ಗ: ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಗದ್ದುಗೆ ಏರಿದ್ದೇ ಸಚಿವ ಸ್ಥಾನಗಳ ಆಕಾಂಕ್ಷಿಗಳ ಪಟ್ಟಿ ಏರಿಕೆಯಾಗುತ್ತಿದೆ. ಯಾರಿಗೆ ಸಚಿವಗಿರಿ ಸಿಗಲಿದೆ ಎಂಬುವ ವಿಚಾರ ಗರಿಗೆದರಿದೆ. https://www.suddikanaja.com/2021/04/24/fraud-agency-cheated-a-man/ ಕೆ.ಎಸ್.ಈಶ್ವರಪ್ಪ | ಹಿರಿಯ ರಾಜಕಾರಣಿ, […]
Tag: KS Eshwarappa
ಶಿವಮೊಗ್ಗದ ಅತಿವೃಷ್ಟಿ ಪೀಡಿತ ಪ್ರದೇಶಗಳ ಸಮೀಕ್ಷೆ, ನಾಲ್ಕು ಕಡೆ ಸಂತ್ರಸ್ತರಿಗೆ ಊಟದ ವ್ಯವಸ್ಥೆ, ಕಳೆದ ಸಲಕ್ಕಿಂತ ಕಡಿಮೆ ಅನಾಹುತ
ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. https://www.suddikanaja.com/2021/07/24/tunga-river-flood-in-old-shivamogga-many-areas-covered-with-water/ ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ […]