Breaking Point Taluk ರೈತರಿಗೆ ಎಚ್ಚರ! ಭತ್ತದಲ್ಲಿ ಬೆಂಕಿ ರೋಗ, ದುಂಡಾಣು ಅಂಗಮಾರಿ ರೋಗ ಬಾಧೆ, ಲಕ್ಷಣ, ಪರಿಹಾರಗಳೇನು? admin September 24, 2021 0 ಸುದ್ದಿ ಕಣಜ.ಕಾಂ| DISTRICT | AGRICULTURE NEWS ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬೀಳುತ್ತಿರುವ ತುಂತುರು ಮಳೆ, ವಾತಾವರಣದಲ್ಲಿನ ಹೆಚ್ಚಿನ ಆರ್ದ್ರತೆ (ಹ್ಯಮಿಡಿಟಿ) ಹಾಗೂ ತಾಪಮಾನದಿಂದಾಗಿ ಮುಂಗಾರು ಹಂಗಾಮಿನಲ್ಲಿ ಕೂರಿಗೆ ಮತ್ತು ನಾಟಿ ಮಾಡಿದ […]