Breaking Point Karnataka Threat letter | ಕೆ.ಎಸ್.ಈಶ್ವರಪ್ಪಗೆ ಬೆದರಿಕೆ ಪತ್ರ, ಅದರಲ್ಲೇನಿದೆ, ಈಶ್ವರಪ್ಪ ಹೇಳಿದ್ದೇನು? Akhilesh Hr August 24, 2022 0 ಸುದ್ದಿ ಕಣಜ.ಕಾಂ | DISTRICT | 24 AUG 2022 ಶಿವಮೊಗ್ಗ: ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಪತ್ರವೊಂದು ಬರೆಯಲಾಗಿದ್ದು, ಅದರಲ್ಲಿ ಬೆದರಿಕೆಯೊಡ್ಡಲಾಗಿದೆ. ಅನಾಮಧೇಯ ಪತ್ರವನ್ನು ಮಲ್ಲೇಶ್ವರ ನಗರದಲ್ಲಿರುವ ಮನೆಗೆ ಕಳುಹಿಸಲಾಗಿದೆ. ಎಸ್.ಪಿಗೆ ದೂರು ನೀಡಿದ […]