Breaking Point Taluk ಚಿತ್ರ ತೆರೆ ಕಾಣುವ ಮುನ್ನವೇ ಕಣ್ಮುಚ್ಚಿದ ಯುವಕರ ಕಣ್ಮಣಿ, ಶಿವಮೊಗ್ಗ ದಸರಾ ಕುಸ್ತಿಯಲ್ಲಿ ಪದಕ ಗೆದ್ದವ ಕೊರೊನಾಗೆ ಬಲಿ admin May 11, 2021 0 ಸುದ್ದಿ ಕಣಜ.ಕಾಂ ಶಿಕಾರಿಪುರ: ಈತ ಯುವ ಕುಸ್ತಿ ಪಟುಗಳಿಗೆ ಸ್ಫೂರ್ತಿ, ಶಿವಮೊಗ್ಗ ದಸರಾ ಕ್ರೀಡಾಕೂಟದ ಕುಸ್ತಿ ಪಂದ್ಯಾವಳಿಯಲ್ಲಿ ಹಲವು ಸಲ ಪದಕಕ್ಕೆ ಕೊರಳೊಡ್ಡಿದವ. ಆದರೆ, ಸೋಮವಾರ ಕೊರೊನಾ ಮಹಾಮಾರಿ ಈ ಯುವ ಕುಸ್ತಿಪಟುವನ್ನೂ ಬಿಡಲಿಲ್ಲ. […]