ಗಾಂಧಿ ಪ್ರತಿಮೆಯ ಮುಂದೆ ಉಪವಾಸ ಸತ್ಯಾಗ್ರಹ, ಕೇಂದ್ರದ ವಿರುದ್ಧ ಗಂಭೀರ ಆರೋಪ

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹುತಾತ್ಮರಾದ ದಿನವಾದ ಶನಿವಾರ ನಗರದ ಗಾಂಧಿ ಪಾರ್ಕ್ ನಲ್ಲಿರುವ ಗಾಂಧೀಜಿ ಅವರ ಪ್ರತಿಮೆಯ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುತ್ತಿದೆ. VIDEO ROPORT ಸಂಯುಕ್ತ ಕಿಸಾನ್ […]

VIDEO REPORT | ಶಿವಮೊಗ್ಗ ರಂಗಾಯಣದಲ್ಲೊಂದು ಶಿಲ್ಪಕಾಶಿ!

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಂಗಾಯಣದಲ್ಲಿ ಜನವರಿ 20ರಂದು ಆರಂಭಗೊಂಡಿರುವ ಸಿಮೆಂಟ್ ಶಿಲ್ಪ ಶಿಬಿರ ಫೆಬ್ರವರಿ 3ರ ರಂದು ಸಂಪನ್ನಗೊಳ್ಳಲಿದೆ. ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಕಲಾವಿದರು ಸಾಕಷ್ಟು ಶಿಲ್ಪಗಳನ್ನು ಈಗಾಗಲೇ ತಯಾರಿಸಿದ್ದು, ಫೈನಲ್ ಟಚ್ ನೀಡಲಾಗುತ್ತಿದೆ. […]

VIDEO REPORT | ಹೇಗಿತ್ತು ಗಣರಾಜ್ಯೋತ್ಸವ ಪರೇಡ್ ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಡಿಎಆರ್ ಮೈದಾನದಲ್ಲಿ ಮಂಗಳವಾರ ಬೆಳಗ್ಗೆ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಪರೇಡ್ ವೀಕ್ಷರನ್ನು ಸ್ತಂಭಿಭೂತರನ್ನಾಗಿ ಮಾಡಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಧ್ವಜಾರೋಹಣ ನೆರವೇರಿಸಿ, ವಂದನೆ ಸ್ವೀಕರಿಸಿದರು. ಬಳಿಕ […]

ಇದೇ ಘಟನೆ ಬೆಳಗ್ಗೆಯಾಗಿದ್ದಿದ್ದರೆ, ಪರಿಸ್ಥಿತಿಯೇ ಬೇರೆಯದ್ದಾಗಿರುತ್ತಿತ್ತು, ಏನಂತಾರೆ ಸ್ಥಳೀಯರು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶನಿವಾರ ತಡ ರಾತ್ರಿ ಸಂಭವಿಸಿರುವ ಬೆಂಕಿ ಅನಾಹುತವೇನಾದರೂ ಬೆಳಗ್ಗೆಯಾಗಿದ್ದಿದ್ದರೆ ಪರಿಸ್ಥಿತಿಯೇ ಬೇರೆಯ ರೀತಿ ಇರುತ್ತಿತ್ತು ಎನ್ನುತ್ತಾರೆ ಗಾಂಧಿ ಬಜಾರ್ ನಿವಾಸಿಗಳು. VIDEO REPORT ಸದಾ ಜನಜಂಗುಳಿಯಿಂದ ತುಂಬಿರುವ ಗಾಂಧಿ ಬಜಾರ್ […]

VIDEO REPORT | ಹುಣಸೋಡು ಗ್ರಾಮದಲ್ಲಿ ಬೆಳಗ್ಗೆಯಿಂದ ಏನೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹುಣಸೋಡು ಗ್ರಾಮದಲ್ಲಿ ಗುರುವಾರ ರಾತ್ರಿ ಏಕಾಏಕಿ ಸಂಭವಿಸಿದ ಸ್ಫೋಟ ಬರೀ ಆ ಗ್ರಾಮವನ್ನು ಮಾತ್ರವಲ್ಲದೇ ಅಕ್ಕಪಕ್ಕದವರ ನೆಮ್ಮದಿಯನ್ನೂ ಹಾಳು ಮಾಡಿದೆ. VIDEO REPORT ಗ್ರಾಮದ ಪ್ರತಿಯೊಬ್ಬರು ಭಯ, ಭೀತಿ ಮತ್ತು […]

ಖಾಸಗಿ ಶಾಲೆ ಶುಲ್ಕ ನಿಗದಿಗೆ ಡೆಡ್‍ಲೈನ್ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಹೇಳಿದ್ದೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪೋಷಕರು ಮತ್ತು ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಈ ಎಲ್ಲ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಶುಲ್ಕ ನಿಗದಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದರು. ಎಲ್ಲ […]

ವಿಡಿಯೋ ರಿಪೋರ್ಟ್ | ಸಾರಿಗೆ ನೌಕರರ ಮುಷ್ಕರ, ಜನರ ಪರದಾಟ, ಸ್ಪಂದಿಸಿದ ಅಧಿಕಾರಿ, ಕಂಪ್ಲೀಟ್ ವರದಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಾರಿಗೆ ಸಂಸ್ಥೆ ನೌಕರರ ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಕರ್ತವ್ಯ ಗೈರಾದರೆ, ಇತ್ತ ಸಾರ್ವನಿಕರು ಪರದಾಡಿದರು. ಏತನ್ಮಧ್ಯೆ, ಮಾಚೇನಹಳ್ಳಿ ಸಮೀಪ ಸಿಟಿ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದೇ ನೌಕರರು ಬಸ್ […]

error: Content is protected !!