ಹಾಲು ಮಾರಾಟ ಮಾಡಿ ಮನೆಗೆ ಬರುವಾಗ ತೀರ್ಥಹಳ್ಳಿ ಮಹಿಳೆ ಸಾವು

 

 

ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ತಾಲೂಕಿನ ಗಂಟೇಹಕ್ಕಲು ಸಮೀಪ ವಾಹನ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಗ್ಸುರಿ ಗ್ರಾಮದ ಶಾರದಮ್ಮ(45) ಮೃತಪಟ್ಟಿದ್ದಾರೆ. ಹಾಲು ವ್ಯಾಪಾರ ಮಾಡಿ ಮನೆಗೆ ಬರುವಾಗ ಶಿವಮೊಗ್ಗ ಉಡುಪಿ ರಾಷ್ಟೀಯ ಹೆದ್ದಾರಿಯಲ್ಲಿ ವಾಹನ ಡಿಕ್ಕಿ ಹೊಡೆದಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!