ಸುದ್ದಿ ಕಣಜ ವರದಿ ಫಲಶ್ರುತಿ: ತ್ಯಾಜ್ಯ ವಿಲೇವಾರಿಯಲ್ಲಿ ಎಚ್ಚೆತ್ತ ಪಾಲಿಕೆ, ಹೆಲ್ತ್ ಇನ್ಸ್‍ಪೆಕ್ಟರ್‍ಗಳಿಗೆ ಟಾರ್ಗೆಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‍ನ ಕೆಲವೆಡೆ ತ್ಯಾಜ್ಯ ವಿಲೇವಾರಿಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ದೀಪಾವಳಿ ಬಳಿಕ ಕಸ ವಿಂಗಡಣೆ ಕಡ್ಡಾಯವೆಂದು ಪಾಲಿಕೆ ತಿಳಿಸಿತ್ತು. ಆದರೆ, ಪ್ರಾಯೋಗಿಕವಾಗಿ ಆಚರಣೆಗೆ ಬಂದಿರಲಿಲ್ಲ. ಎಲ್ಲ ವಾರ್ಡ್‍ಗಳಲ್ಲಿ ಮನಸೋ ಇಚ್ಛೆ ಕಸ ಸಂಗ್ರಹಿಸಲಾಗುತ್ತಿತ್ತು. ಶಿಸ್ತನ್ನು ರೂಢಿಸಿಕೊಂಡಿರಲಿಲ್ಲ.

ವಿಡಿಯೋ ರಿಪೋರ್ಟ್

error: Content is protected !!