ಭದ್ರಾವತಿ ನೂತನ ಡಿವೈಎಸ್ಪಿಗೆ ಸ್ವಾಗತ

 

 

ಸುದ್ದಿ‌ ಕಣಜ.ಕಾಂ
ಭದ್ರಾವತಿ: ನೂತನವಾಗಿ ಭದ್ರಾವತಿ ಡಿ.ವೈ.ಎಸ್.ಪಿ ಆಗಿ ಅಧಿಕಾರಿ‌ ಸ್ವೀಕರಿಸಿದ ಸಾಹಿಲ್ ಬಾಗಲಾ ಅವರಿಗೆ ಎಸ್.ಡಿ.ಪಿ.ಐ ತಾಲೂಕು ಸಮಿತಿಯಿಂದ ಹೂ ಗುಚ್ಚ ನೀಡಿ ಸ್ವಾಗತಿಸಲಾಯಿತು.
ತಾಲ್ಲೂಕು ಸಮಿತಿ ಅಧ್ಯಕ್ಷ ತಾಹೀರ್, ಕಾರ್ಯದರ್ಶಿ ಗೌಸ್ ಸೇರಿ ಸಮಿತಿ‌ ಸದಸ್ಯರು ಉಪಸ್ಥಿತರಿದ್ದರು.

error: Content is protected !!