Breaking Point Taluk ದೇವಸ್ಥಾನದ ಹುಂಡಿಗೆ ಕನ್ನ ಹಾಕುತ್ತಿದ್ದವನ ಬಂಧನ admin June 23, 2021 ಸುದ್ದಿ ಕಣಜ.ಕಾಂ ಸಾಗರ: ಎ.ಕೆ.ಕಾಲೋನಿಯ ಶ್ರೀ ನಾಗಚೌಡೇಶ್ವರಿ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿಯಲ್ಲಿನ ಹಣ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. READ | ಕನ್ನಡಕ್ಕಾದ ಅವಮಾನ, ಸರಿಪಡಿಸಿಕೊಂಡ ಕೇಂದ್ರ, ‘ಪ್ರೈಡ್’ ತರೆಬೇತಿಗೆ ಸೇರಿದ ಲಿಪಿಗಳ ರಾಣಿ ಜನ್ನತ್ ನಗರದ ಮಹ್ಮದ್ ಎಂಬಾತನೇ ಬಂಧಿತ. ಹುಂಡಿಯ ಹಣ ಕಳ್ಳತನ ಮಾಡುತ್ತಿದ್ದ ಈತನನ್ನು ಬಂಧಿಸಲಾಗಿದೆ. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Tags: Arrest sagar Continue Reading Previous: ಕನ್ನಡಕ್ಕಾದ ಅವಮಾನ, ಸರಿಪಡಿಸಿಕೊಂಡ ಕೇಂದ್ರ, ‘ಪ್ರೈಡ್’ ತರೆಬೇತಿಗೆ ಸೇರಿದ ಲಿಪಿಗಳ ರಾಣಿNext: ಭದ್ರಾವತಿ ನೂತನ ಡಿವೈಎಸ್ಪಿಗೆ ಸ್ವಾಗತ Related Stories Arecanut price | 26-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? Breaking Point MARKET TRENDS Arecanut price | 26-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? April 26, 2024 Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ Breaking Point Shivamogga Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ April 25, 2024 Vote From Home | ಶಿವಮೊಗ್ಗದಲ್ಲಿ ಓಟ್ ಫ್ರಮ್ ಹೋಮ್, ಮೊದಲ ದಿನ ಎಷ್ಟು ಜನ ಮತದಾನ ಮಾಡಿದರು? Breaking Point Shivamogga Vote From Home | ಶಿವಮೊಗ್ಗದಲ್ಲಿ ಓಟ್ ಫ್ರಮ್ ಹೋಮ್, ಮೊದಲ ದಿನ ಎಷ್ಟು ಜನ ಮತದಾನ ಮಾಡಿದರು? April 25, 2024
ಜನ್ನತ್ ನಗರದ ಮಹ್ಮದ್ ಎಂಬಾತನೇ ಬಂಧಿತ. ಹುಂಡಿಯ ಹಣ ಕಳ್ಳತನ ಮಾಡುತ್ತಿದ್ದ ಈತನನ್ನು ಬಂಧಿಸಲಾಗಿದೆ. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.