ಸುದ್ದಿ ಕಣಜ.ಕಾಂ ಸಾಗರ: ಆನಂದಪುರಂ ಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡಲು ನೀಡಿದ್ದ ಫುಡ್ ಕಿಟ್ ಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ಸಂಜೆ ಪ್ರತಿಭಟನೆ ನಡೆಸಿದ್ದಾರೆ.
ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಶುಕ್ರವಾರ ಕಿಟ್ ನೀಡಿದ್ದು, ಅದರ ಪೈಕಿ ಗ್ರಾಪಂ ಪಿಡಿಒ ಅವರು 25 ಕಿಟ್ ಗಳನ್ನು ಖಾಸಗಿ ಕಾರುವೊಂದರಲ್ಲಿ ಸಾಗಿಸುತ್ತಿದ್ದರೆಂದು ಆರೋಪಿಸಲಾಗಿದೆ. ಕಟ್ಟಡ ಕಾರ್ಮಿಕರಿಗೆ ಸೇರಬೇಕಾದ ಫುಡ್ ಕಿಟ್ ಗಳನ್ನು ಬೇರೆಡೆಗೆ ಸಾಗಿಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಹುಂಡೈ ಶೋರೂಂ ಮೇಲ್ಚಾವಣಿ ಧಗ-ಧಗನೇ ಹೊತ್ತಿ ಉರಿಯುತ್ತಿದ್ದು, ದೂರದಿಂದ ವೀಕ್ಷಿಸುವವರಿಗೂ ಅದರ ದಟ್ಟ ಹೊಗೆ ದೂರದಿಂದಲೇ ಕಾಣಿಸುತ್ತಿದೆ. READ | ಹೋರಿ ತಿವಿದು ವಿದ್ಯಾರ್ಥಿ ಸಾವು ಶುಕ್ರವಾರ […]
HIGHLIGHTS ದಾವಣಗೆರೆ ಮತ್ತು ಸುತ್ತಮುತ್ತ ಭಾರಿ ಮಳೆಯಿಂದ ಕೊಚ್ಚಿಹೋದ ಅಕ್ವಡಕ್ಟ್ ನ ರಕ್ಷಣಾ ತಡೆಗೋಡೆ, ಕಾಲುವೆಯ ಕೊನೆ ಭಾಗದ ಸೇತುವೆ ರಿಪೇರಿ ಹಿನ್ನೆಲೆ ಭದ್ರಾ ಬಲದಂಡೆ ನಾಲೆಗೆ ಹರಿಸಲಾಗುತ್ತಿರುವ ನೀರು ತಾತ್ಕಾಲಿಕ ನಿಲುಗಡೆ […]