ಸುದ್ದಿ ಕಣಜ.ಕಾಂ | DISTRICT | 28 OCT 2022
ಭದ್ರಾವತಿ(Bhadravathi): ತಾಲೂಕಿನ ಅರಸನಘಟ್ಟ ತಾಂಡಾದಲ್ಲಿ ಹೆಣ್ಣು ಚಿರತೆ(Leopard)ಯೊಂದು ನಾಲ್ಕೈದು ಮರಿಗಳ ಗುಂಪಿನೊಂದಿಗೆ ಕುರಿ ದೊಡ್ಡಿಗೆ ನುಗ್ಗಿ ಐದು ಕುರಿಗಳನ್ನು ಬಲಿ ಪಡೆದಿದೆ.
ಅರಸನಘಟ್ಟದ ವೃದ್ಧೆ ಮಂಜಿಬಾಯಿ ಎಂಬುವವರಿಗೆ ಸೇರಿದ ದೊಡ್ಡಿಗೆ ಚಿರತೆಗಳು ನುಗ್ಗಿದ್ದು, ಐದು ಚಿರತೆಗಳನ್ನು ತಿಂದಿವೆ. ನಾಲ್ಕು ಕುರಿಗಳ ಕುತ್ತಿಗೆ ಕಚ್ಚಿ ಕೊಂದು ಅಲ್ಲಿಯೇ ಬಿಟ್ಟಿದ್ದು, ಒಂದು ಕುರಿಯನ್ನು ಭದ್ರಾ ನಾಲೆವರೆಗೆ ಎಳೆದುಕೊಂಡು ಹೋಗಿ ಅಲ್ಲಿಯೇ ತಿಂದಿವೆ.
https://suddikanaja.com/2022/10/27/shimoga-police-interduced-mcctns-mobile-crime-and-criminal-tracking-network-system-to-identify-criminals/