Death | ಕಿರುಚಿತ್ರಗಳಲ್ಲಿ ನಟಿಸಿದ ಬಾಲ ನಟ ತುಂಗಾನದಿಯಲ್ಲಿ ಮುಳುಗಿ ಸಾವು

   ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ತುಂಗಾನದಿ (Tunga river) ಯಲ್ಲಿ‌ ಈಜಲು ಹೋದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಅಗ್ರಹಾರ ನಿವಾಸಿ ನಟರಾಜ್ ಅವರ ಪುತ್ರ ಅಶ್ವತ್ಥ್ (16) ಮೃತರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದ … Continue reading Death | ಕಿರುಚಿತ್ರಗಳಲ್ಲಿ ನಟಿಸಿದ ಬಾಲ ನಟ ತುಂಗಾನದಿಯಲ್ಲಿ ಮುಳುಗಿ ಸಾವು