ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನೇಪಾಳದ ಕಠ್ಮಂಡುವಿನಲ್ಲಿ ಫೆಬ್ರವರಿ 21ರಂದು ನಡೆಯಲಿರುವ ಇಂಡೋ-ನೇಪಾಳ-ಬಾಂಗ್ಲಾದೇಶ ತ್ರಿಕೋನ ಪ್ಯಾರಾ ಥ್ರೋಬಾಲ್ ಟೂರ್ನಮೆಂಟ್’ಗೆ ಭದ್ರಾವತಿಯ ಮಾರುತಿನಗರದ ವಿಶೇಷಚೇತನರಾದ ಜ್ಯೋತಿ ಎಸ್.ಮರಿಗೌಡ ಆಯ್ಕೆಯಾಗಿದ್ದಾರೆ.
READ | ಶಿವಮೊಗ್ಗಕ್ಕೆ ಬರಲಿದ್ದಾರೆ ಸಿಎಂ ಬಸವರಾಜ್ ಬೊಮ್ಮಾಯಿ, ಯಾವ್ಯಾವ ಕಾರ್ಯಕ್ರಮಗಳಲ್ಲಿ ಭಾಗಿ?
ಇತ್ತೀಚೆಗೆ ತಮಿಳುನಾಡಿನ ಈರೋಡ್ ಸೆಂಗುಥಾರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಇಂಡಿಯನ್ ಪ್ಯಾರಾ ಥ್ರೋಬಾಲ್ ಆಯ್ಕೆ ಶಿಬಿರದಲ್ಲಿ ಜ್ಯೋತಿ ಭಾಗವಹಿಸಿದ್ದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶುಭಹಾರೈಸಿದ್ದಾರೆ.