ಸುದ್ದಿ ಕಣಜ.ಕಾಂ ಶಿಕಾರಿಪುರ: ತಾಲೂಕಿನ ಬೇಗೂರು ಮರಡಿ ತಾಂಡದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು. https://www.suddikanaja.com/2021/03/13/kpcc-president-dk-shivakumar-furious-reaction-to-bjp/ ಲಂಬಾಣಿ ಸಮುದಾಯದವರೊಂದಿಗೆ ಚರ್ಚೆ ನಡೆಸಿದ ಅವರು, ಹಲವು ವರ್ಷಗಳಿಂದ ಸಮುದಾಯದ […]
Category: Breaking Point
ಶಿವಮೊಗ್ಗ ಮೃಗಾಲಯಕ್ಕೆ ಬನ್ನೇರುಘಟ್ಟದಿಂದ ಜೋಡಿ ಸಿಂಹಗಳ ಆಗಮನ, ಅವುಗಳ ವಯಸ್ಸೆಷ್ಟು, ಸದ್ಯ ಎಲ್ಲಿವೆ?
ಸುದ್ದಿ ಕಣಜ.ಕಾಂ ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಮೃಗಾಲಯ ಮತ್ತು ಸಫಾರಿಯಲ್ಲಿನ ಸಿಂಹಗಳ ಕುಟುಂಬಕ್ಕೆಗಂಡು ಮತ್ತು ಹೆಣ್ಣು ಜೋಡಿ ಸಿಂಹ ಸೇರ್ಪಡೆಯಾಗಿವೆ. https://www.suddikanaja.com/2021/04/18/adondittu-kala-movie-shooting-in-thirthahalli/ ಬನ್ನೇರುಘಟ್ಟದಲ್ಲಿದ್ದ ಏಳು ವರ್ಷ ತುಂಬಿರುವ ಸುಚಿತ್ರ ಮತ್ತು ಯಶವಂತ್ ಹೆಸರಿನ ಸಿಂಹಗಳು ಸದ್ಯ […]