ಇಲ್ಲಿದೆ ಉದ್ಯೋಗ ಅವಕಾಶ, ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿಗೆ ಅರ್ಜಿ ಆಹ್ವಾನ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹಿರಿಯ ಅಭಿಲೇಖಾಲಯ ಕಚೇರಿ, ಅಸ್ಸಾಂ ರೆಜಿಮೆಂಟ್ ಇವರು ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿ ರ‍್ಯಾಲಿ ಆಯೋಜಿಸಿದ್ದು, ಅರ್ಜಿಯನ್ನು ಆಹ್ವಾನಿಸಲಾಗಿದೆ. READ | ಜೂನ್ 24ರಿಂದ ಶಿವಮೊಗ್ಗ ಮೃಗಾಲಯ ರೀ ಓಪನ್, ಆಗಮನಕ್ಕೂ […]

ಸಲುಗೆ ಬೆಳೆಸಿಕೊಂಡು ಬಾಲಕಿಯ ಅಶ್ಲೀಲ ಫೋಟೊ ಇನ್‍ಸ್ಟಾ ಗ್ರಾಂಗೆ ಪೋಸ್ಟ್ ಮಾಡಿದ ಆರೋಪಿ ಅರೆಸ್ಟ್

ಸುದ್ದಿ ಕಣಜ.ಕಾಂ ಸಾಗರ: ಇನ್ ಸ್ಟಾ ಗ್ರಾಂನಲ್ಲಿ ಬಾಲಕಿಯ ಅಶ್ಲೀಲ ಫೋಟೊ ಅಪ್ ಲೋಡ್ ಮಾಡಿದ್ದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. READ | ಜೂನ್ 24ರಿಂದ ಶಿವಮೊಗ್ಗ ಮೃಗಾಲಯ ರೀ ಓಪನ್, ಆಗಮನಕ್ಕೂ ಮುನ್ನ […]

ಜೂನ್ 24ರಿಂದ ಶಿವಮೊಗ್ಗ ಮೃಗಾಲಯ ರೀ ಓಪನ್, ಆಗಮನಕ್ಕೂ ಮುನ್ನ ಇದನ್ನು ಓದಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಮೃಗಾಲಯ, ಹುಲಿ ಮತ್ತು‌ ಸಿಂಹ ಧಾಮ ಸಫಾರಿಯಲ್ಲಿ ಜೂನ್ 24ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ‌ ನೀಡಲಾಗಿದೆ. READ | ಶಿವಮೊಗ್ಗದ ಹಲವೆಡೆ ಜೂನ್ 25ರಂದು ಕರೆಂಟ್ ಕಟ್ ಕೋವಿಡ್ […]

ಶಿವಮೊಗ್ಗದ ಹಲವೆಡೆ ಜೂನ್ 25ರಂದು ಕರೆಂಟ್ ಕಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರ ಉಪ ವಿಭಾಗ 2ರ ಘಟಕ 4ರ ವ್ಯಾಪ್ತಿಯಲ್ಲಿನ ಎಂ.ಆರ್.ಎಸ್. 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈ ಮಾಸಿಕ ಕಾಮಗಾರಿ ಇರುವ ಕಾರಣ ಜೂನ್ 25ರಂದು ಬೆಳಗ್ಗೆ 9ರಿಂದ […]

ಭದ್ರಾವತಿಯಲ್ಲಿ ಮತ್ತೆ ಸೋಂಕಿನ ಪ್ರಮಾಣದಲ್ಲಿ ಏರಿಕೆ, ಉಳಿದ ತಾಲೂಕುಗಳ ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿಯಲ್ಲಿ ಮಂಗಳವಾರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಆದರೆ, ಬುಧವಾರ ಮತ್ತೆ ಏರಿಕೆ ಕಂಡುಬಂದಿದೆ. https://www.suddikanaja.com/2021/01/22/high-level-committee-for-investigation-hunasuru-blast/ ಇಂದು ಭದ್ರಾವತಿಯಲ್ಲಿ 48 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 58, ತೀರ್ಥಹಳ್ಳಿ […]

ಶಿವಮೊಗ್ಗ ಮಹಿಳಾ ಪಾಲಿಟೆಕ್ನಿಕ್ ಅನ್ನು ಎಂಜಿನಿಯರಿಂಗ್ ಕಾಲೇಜಾಗಿ ಮೇಲ್ದರ್ಜೆಗೆ, ಕಾಲೇಜು ಕಟ್ಟಡಕ್ಕೆ ಹೈಟೆಕ್ ಸ್ಪರ್ಶ, ತಿಂಗಳ‌ ಡೆಡ್ ಲೈನ್

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ನಗರದ ಮಹಿಳಾ ಪಾಲಿಟೆಕ್ನಿಕ್ ಕಾಲೇಜನ್ನು ಎಂಜಿನಿಯರಿಂಗ್ ಕಾಲೇಜಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. https://www.suddikanaja.com/2021/01/17/jobs-in-kptcl-for-diploma-engineering-graduates/ ಗೋಪಾಳದಲ್ಲಿ 14 ಎಕರೆ ವ್ಯಾಪ್ತಿಯನ್ನು ಹೊಂದಿರುವ […]

ಭದ್ರಾವತಿ ನೂತನ ಡಿವೈಎಸ್ಪಿಗೆ ಸ್ವಾಗತ

ಸುದ್ದಿ‌ ಕಣಜ.ಕಾಂ ಭದ್ರಾವತಿ: ನೂತನವಾಗಿ ಭದ್ರಾವತಿ ಡಿ.ವೈ.ಎಸ್.ಪಿ ಆಗಿ ಅಧಿಕಾರಿ‌ ಸ್ವೀಕರಿಸಿದ ಸಾಹಿಲ್ ಬಾಗಲಾ ಅವರಿಗೆ ಎಸ್.ಡಿ.ಪಿ.ಐ ತಾಲೂಕು ಸಮಿತಿಯಿಂದ ಹೂ ಗುಚ್ಚ ನೀಡಿ ಸ್ವಾಗತಿಸಲಾಯಿತು. ತಾಲ್ಲೂಕು ಸಮಿತಿ ಅಧ್ಯಕ್ಷ ತಾಹೀರ್, ಕಾರ್ಯದರ್ಶಿ ಗೌಸ್ […]

ದೇವಸ್ಥಾನದ ಹುಂಡಿಗೆ ಕನ್ನ ಹಾಕುತ್ತಿದ್ದವನ ಬಂಧನ

ಸುದ್ದಿ ಕಣಜ.ಕಾಂ ಸಾಗರ: ಎ.ಕೆ.ಕಾಲೋನಿಯ ಶ್ರೀ ನಾಗಚೌಡೇಶ್ವರಿ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿಯಲ್ಲಿನ ಹಣ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. READ | ಕನ್ನಡಕ್ಕಾದ ಅವಮಾನ, ಸರಿಪಡಿಸಿಕೊಂಡ ಕೇಂದ್ರ, ‘ಪ್ರೈಡ್’ ತರೆಬೇತಿಗೆ ಸೇರಿದ ಲಿಪಿಗಳ ರಾಣಿ […]

ಕನ್ನಡಕ್ಕಾದ ಅವಮಾನ, ಸರಿಪಡಿಸಿಕೊಂಡ ಕೇಂದ್ರ, ‘ಪ್ರೈಡ್’ ತರೆಬೇತಿಗೆ ಸೇರಿದ ಲಿಪಿಗಳ ರಾಣಿ

ಸುದ್ದಿ ಕಣಜ.ಕಾಂ ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ‘ಪ್ರೈಡ್’ನಲ್ಲಿ ಕನ್ನಡ ಭಾಷೆ ಸೇರಿಸದೇ ಇರುವ ತಪ್ಪನ್ನು ಸರ್ಕಾರ ತಿದ್ದುಕೊಂಡಿದೆ. https://www.suddikanaja.com/2021/02/28/the-antiquity-of-kannada-language-in-northern-kannada/ ಸಂಸದೀಯ ಸಂಶೋಧನೆ ಮತ್ತು ತರಬೇತಿ […]

ಭದ್ರಾವತಿಯಲ್ಲಿ ಸೋಂಕು ಭಾರಿ ಇಳಿಕೆ, ಶಿವಮೊಗ್ಗದಲ್ಲಿ ಏರಿಕೆ, ಇನ್ನುಳಿದ ತಾಲೂಕು ವರದಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿಯಲ್ಲಿ ಇದೇ ಮೊದಲ ಸಲ ಕೊರೊನಾ ಪ್ರಕರಣಗಳ ಸಂಖ್ಯೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದುವರೆಗೆ 50ರ ಮೇಲಿದ್ದ ಸೋಂಕಿತರ ಸಂಖ್ಯೆ ಮಂಗಳವಾರ 19ಕ್ಕೆ ಇಳಿಕೆಯಾಗಿದೆ. https://www.suddikanaja.com/2021/05/26/corona-cases-increase-in-shivamogga/ ತಾಲೂಕುವಾರು ವರದಿ […]

error: Content is protected !!