ಸುದ್ದಿ ಕಣಜ.ಕಾಂ ಶಿವಮೊಗ್ಗ: ಹಿರಿಯ ಅಭಿಲೇಖಾಲಯ ಕಚೇರಿ, ಅಸ್ಸಾಂ ರೆಜಿಮೆಂಟ್ ಇವರು ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿ ರ್ಯಾಲಿ ಆಯೋಜಿಸಿದ್ದು, ಅರ್ಜಿಯನ್ನು ಆಹ್ವಾನಿಸಲಾಗಿದೆ. READ | ಜೂನ್ 24ರಿಂದ ಶಿವಮೊಗ್ಗ ಮೃಗಾಲಯ ರೀ ಓಪನ್, ಆಗಮನಕ್ಕೂ […]
Category: Breaking Point
ಭದ್ರಾವತಿಯಲ್ಲಿ ಮತ್ತೆ ಸೋಂಕಿನ ಪ್ರಮಾಣದಲ್ಲಿ ಏರಿಕೆ, ಉಳಿದ ತಾಲೂಕುಗಳ ಮಾಹಿತಿ ಇಲ್ಲಿದೆ
ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿಯಲ್ಲಿ ಮಂಗಳವಾರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಆದರೆ, ಬುಧವಾರ ಮತ್ತೆ ಏರಿಕೆ ಕಂಡುಬಂದಿದೆ. https://www.suddikanaja.com/2021/01/22/high-level-committee-for-investigation-hunasuru-blast/ ಇಂದು ಭದ್ರಾವತಿಯಲ್ಲಿ 48 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 58, ತೀರ್ಥಹಳ್ಳಿ […]
ಶಿವಮೊಗ್ಗ ಮಹಿಳಾ ಪಾಲಿಟೆಕ್ನಿಕ್ ಅನ್ನು ಎಂಜಿನಿಯರಿಂಗ್ ಕಾಲೇಜಾಗಿ ಮೇಲ್ದರ್ಜೆಗೆ, ಕಾಲೇಜು ಕಟ್ಟಡಕ್ಕೆ ಹೈಟೆಕ್ ಸ್ಪರ್ಶ, ತಿಂಗಳ ಡೆಡ್ ಲೈನ್
ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಮಹಿಳಾ ಪಾಲಿಟೆಕ್ನಿಕ್ ಕಾಲೇಜನ್ನು ಎಂಜಿನಿಯರಿಂಗ್ ಕಾಲೇಜಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. https://www.suddikanaja.com/2021/01/17/jobs-in-kptcl-for-diploma-engineering-graduates/ ಗೋಪಾಳದಲ್ಲಿ 14 ಎಕರೆ ವ್ಯಾಪ್ತಿಯನ್ನು ಹೊಂದಿರುವ […]
ಕನ್ನಡಕ್ಕಾದ ಅವಮಾನ, ಸರಿಪಡಿಸಿಕೊಂಡ ಕೇಂದ್ರ, ‘ಪ್ರೈಡ್’ ತರೆಬೇತಿಗೆ ಸೇರಿದ ಲಿಪಿಗಳ ರಾಣಿ
ಸುದ್ದಿ ಕಣಜ.ಕಾಂ ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ‘ಪ್ರೈಡ್’ನಲ್ಲಿ ಕನ್ನಡ ಭಾಷೆ ಸೇರಿಸದೇ ಇರುವ ತಪ್ಪನ್ನು ಸರ್ಕಾರ ತಿದ್ದುಕೊಂಡಿದೆ. https://www.suddikanaja.com/2021/02/28/the-antiquity-of-kannada-language-in-northern-kannada/ ಸಂಸದೀಯ ಸಂಶೋಧನೆ ಮತ್ತು ತರಬೇತಿ […]