Breaking Point Politics ಚುನಾವಣೆ ನಡೆದರೂ ಆಯ್ಕೆಯಾಗಿದ್ದು ಮಾತ್ರ ಅವಿರೋಧ, ಬಿ.ಎಸ್.ವೈ. ಆಪ್ತರಿಗೆ ಒಲಿದ ಡಿಸಿಸಿ ಬ್ಯಾಂಕ್ ಗದ್ದುಗೆ admin November 14, 2020 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್’ಗೆ ಇದೇ ಮೊದಲ ಸಲ ಚುನಾವಣೆ ನಡೆದರೂ ಅಭ್ಯರ್ಥಿಯ ಆಯ್ಕೆ ಮಾತ್ರ ಅವಿರೋಧವಾಗಿಯೇ ಆಗಿದೆ. ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾದ ಎಂ.ಬಿ.ಚನ್ನವೀರಪ್ಪ ಅವರು ಡಿಸಿಸಿ […]