Breaking Point Crime Accident | ಬೈಕ್ ಸವಾರನ ಕಾಲು ಮೇಲೆಯೇ ಹರಿದ ಬಸ್ ಚಕ್ರ, ಮುಂದೇನಾಯ್ತು? Akhilesh Hr July 7, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಬೈಕ್ ಸವಾರನ ಕಾಲಿನ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ (KSRTC Bus) ಚಕ್ರ ಹರಿದಿರುವ ಘಟನೆ ಶುಕ್ರವಾರ ಸಂಭವಿಸಿದ್ದು, ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. READ | ಶಿವಮೊಗ್ಗದಲ್ಲಿ ಮಳೆ […]