ಆಗುಂಬೆ ಕಾಡಿನಲ್ಲಿ ಚನ್ನಗಿರಿಯ ವ್ಯಕ್ತಿ ಆತ್ಮಹತ್ಯೆ

Suicide hanging

 

 

ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ತಾಲೂಕಿನ ಆಗುಂಬೆಯ ಕಾಡಿನಲ್ಲಿ ಚನ್ನಗಿರಿ ಮೂಲದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚನ್ನಗಿರಿ ತಾಲೂಕಿನ ಕಾಗತ್ತೂರು ಗ್ರಾಮದ ಎಂ.ಕೆ.ಸ್ವಾಮಿ(27) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

READ | ಬೈಕ್ ಅಡ್ಡಗಟ್ಟಿ ಫೋನ್ ಪೋ ಮೂಲಕ ಹಣ ದರೋಡೆ!

24ರಿಂದ ನಾಪತ್ತೆಯಾಗಿದ್ದ ಸ್ವಾಮಿ
ಮೇ 24ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಹ ನೀಡಲಾಗಿತ್ತು. ಮೊಬೈಲ್ ನೆಟ್ವರ್ಕ್ ಆಧಾರದ ಮೇಲೆ ಇವರನ್ನು ಪತ್ತೆ ಹಚ್ಚಲಾಗಿದ್ದು, ತೆರಳಿ ನೋಡಲಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ವಾಮಿ ಅವಿವಾಹಿತನಾಗಿದ್ದು ಶವದ ಬಳಿ ದೊರತಿರುವ ಪತ್ರದಲ್ಲಿ ತಂದೆ ಮತ್ತು ಅಣ್ಣನಿಗೆ ಕ್ಷಮಿಸುವಂತೆ ಕೋರಿದ್ದಾನೆ.

Leave a Reply

Your email address will not be published. Required fields are marked *

error: Content is protected !!