ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತೀರ್ಥಹಳ್ಳಿ ಕ್ರಿಯೇಷನ್ಸ್ ಅಡಿ ನಿರ್ಮಾಣವಾಗಿರುವ `ಪಂಜರದ ಪಕ್ಷಿ’ ಕಿರುಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್’ನಲ್ಲಿ ಬಿಡುಗಡೆ ಮಾಡಲಾಗಿದೆ.
READ | ಶಿವಮೊಗ್ಗ ನಗರದ 19 ರಸ್ತೆಗಳಲ್ಲಿ ಭಾರಿ, ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಅಧಿಸೂಚನೆ, ಸಮಯ ನಿಗದಿ
ಪರದೆಯ ಹಿಂದೆ
ಈ ಚಿತ್ರದ ನಿರ್ಮಾಪಕರು ನಂದನ್ ಯಡೂರ್ ಆಗಿದ್ದು, ರಾಘು ಹೆದ್ದೂರ್ ಅವರ ಚಿತ್ರಕಥೆ, ಸಂಭಾಷಣೆ, ನಿರ್ದೇಶಿಸಿದ್ದಾರೆ. ನವೀನ್ ತೀರ್ಥಹಳ್ಳಿ ಅವರ ಕಥೆ ಹೆಣೆದ್ದಿದ್ದಾರೆ.