ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಶುಕ್ರವಾರ ಹಲವು ಬಿಸಿಬಿಸಿ ಸುದ್ದಿಗಳಿವೆ. ಒಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಆಗಮಿಸಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡರೆ, ಮಾಧ್ಯಮಗೋಷ್ಠಿಯಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಭರವಸೆ ನೀಡಿದ್ದಾರೆ. ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಶಿವಮೊಗ್ಗದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಎರಡು ಸ್ಥಳಗಳನ್ನು ಗುರುತಿಸಿದ್ದು, ಈ ಬಗ್ಗೆ ವಿಶೇಷ ಸಭೆ ನಡೆದಿದೆ. ಹೀಗೆ ಇಂದು ಸುದ್ದಿ ಕಣಜದಲ್ಲಿ ಸಾಕಷ್ಟು ಸುದ್ದಿಗಳನ್ನು ಹೊತ್ತು ತಂದಿದೆ. ಪೂರ್ಣ ಸುದ್ದಿಗಳಿಗಾಗಿ ಕೆಳಗಿನ ಲಿಂಕ್’ಗಳನ್ನು ಬಳಸಿ.
- NEWS 1 | ಪೊಲೀಸ್ ಇಲಾಖೆಯಲ್ಲಿ 3,484 ಹುದ್ದೆಗಳ ಭರ್ತಿ, ಅರ್ಜಿ ಸಲ್ಲಿಕೆಗೆ 5 ದಿನಗಳಷ್ಟೇ ಬಾಕಿ
- NEWS 2 | ಚಿನ್ನದ ಬೆಲೆ ನಿರಂತರ ಇಳಿಕೆ ಬಳಿಕ ಮತ್ತೆ ಏರಿಕೆ, ಇಂದಿನ ಬೆಲೆಯೆಷ್ಟು?
- NEWS 3 | ಶಿವಮೊಗ್ಗದಲ್ಲಿ ನಿರ್ಮಾಣವಾಗಲಿದೆ 500 ಟ್ರಕ್ ನಿಲುಗಡೆಯ ಹೈಟೆಕ್ ‘ಟ್ರಕ್ ಟರ್ಮಿನಲ್’, ಸೃಷ್ಟಿಯಾಗಲಿವೆ ಉದ್ಯೋಗ, ಇಲ್ಲಿದೆ ಕಂಪ್ಲೀಟ್ ಮಾಹಿತಿ
- NEWS 4 | 31 ಗೋವುಗಳನ್ನು ದತ್ತು ಪಡೆದ ಚಿತ್ರನಟ ಸುದೀಪ್
- NEWS 5 | ರಾಜ್ಯದಲ್ಲಿ ಸರ್ಕಾರದಿಂದ 100 ಗೋಶಾಲೆಗಳ ಸ್ಥಾಪನೆ ಮಾಡುವುದಾಗಿ ಪ್ರಭು ಚವ್ಹಾಣ್ ಘೋಷಣೆ, ಗುಜರಾತ್ ಮಾದರಿಯಲ್ಲಿ ಪ್ರತಿ ಜಾನುವಾರಿಗೆ ₹30
- NEWS 6 | 400 ಪಶು ವೈದ್ಯಾಧಿಕಾರಿಗಳ ನೇಮಕಾತಿಯ ಬಗ್ಗೆ ಪ್ರಭು ಚವ್ಹಾಣ್ ಹೇಳಿದ್ದೇನು?
- NEWS 7 | ತುಂಗಾ ಹೊಸ ಸೇತುವೆಯ ಮೇಲೆ ಅಪಘಾತ
- NEWS 8 | ಟಿಇಟಿ (TET) ಅರ್ಹತಾ ಪರೀಕ್ಷೆ ಅಂತಿಮ ಕೀ ಉತ್ತರ ಪ್ರಕಟ, ಫಲಿತಾಂಶ ನೋಡಲು ಕ್ಲಿಕ್ ಮಾಡಿ
- NEWS 9 | ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು? ಶರಾವತಿ ಸಂತ್ರಸ್ತರ ಸಮಗ್ರ ವರದಿ ಸಲ್ಲಿಸಲು ಡಿಸಿಗೆ ಡೆಡ್ಲೈನ್
- READ | 25/11/2022 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?