ನೂತನ ಸಚಿವರಿಗೆ ಜಿಲ್ಲೆಯ ಹೊಣೆ, ಯಾರಿಗೆ ಯಾವ ಜಿಲ್ಲೆಯ ಜವಾಬ್ದಾರಿ?

 

 

ಸುದ್ದಿ ಕಣಜ.ಕಾಂ | KARNATAKA | POLITICS
ಶಿವಮೊಗ್ಗ: ಪ್ರಮಾಣ ವಚನ ಸ್ವೀಕರಿಸಿದ್ದೇ ನೂತನ ಸಚಿವರಿಗೆ ಜಿಲ್ಲೆಯ ಹೊಣೆಗಾರಿಕೆಯನ್ನು ನೀಡಲಾಗಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ತವರು ಕ್ಷೇತ್ರದ ಉಸ್ತುವಾರಿಯನ್ನೇ ನೀಡಲಾಗಿದೆ. ಮೊದಲನೇ ಸಲ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರಿಗೆ

  1. ಗೋವಿಂದ ಕಾರಜೋಳ – ಬೆಳಗಾವಿ
  2. ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ
  3. ಆರ್.ಅಶೋಕ್ – ಬೆಂಗಳೂರು ನಗರ
  4. ಬಿ.ಶ್ರೀರಾಮುಲು – ಚಿತ್ರದುರ್ಗ
  5. ವಿ.ಸೋಮಣ್ಣ – ರಾಯಚೂರು
  6. ಉಮೇಶ್ ಕತ್ತಿ – ಬಾಗಲಕೋಟೆ
  7. ಎಸ್.ಅಂಗಾರ – ದಕ್ಷಿಣ ಕನ್ನಡ
  8. ಸಿ.ಮಾಧುಸ್ವಾಮಿ – ತುಮಕೂರು
  9. ಆರಗ ಜ್ಞಾನೇಂದ್ರ – ಚಿಕ್ಕಮಗಳೂರು
  10. ಡಾ.ಸಿಎನ್.ಅಶ್ವತ್ಥನಾರಾಯಣ – ರಾಮನಗರ
  11. ಸಿ.ಸಿ.ಪಾಟೀಲ್ – ಗದಗ
  12. ಆನಂದ್ ಸಿಂಗ್ – ವಿಜಯನಗರ ಮತ್ತು ಬಳ್ಳಾರಿ
  13. ಕೋಟಾ ಶ್ರೀನಿವಾಸ ಪೂಜಾರಿ – ಕೊಡಗು
  14. ಪ್ರಭು ಚೌಹಾಣ್ – ಬೀದರ್
  15. ಮರುಗೇಶ್ ನಿರಾಣಿ – ಕಲಬುರ್ಗಿ
  16. ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
  17. ಎಸ್.ಟಿ.ಸೋಮಶೇಖರ್ – ಮೈಸೂರು ಮತ್ತು ಚಾಮರಾಜನಗರ
  18. ಬಿ.ಸಿ ಪಾಟೀಲ್ – ಹಾವೇರಿ
  19. ಬೈರತಿ ಬಸವರಾಜು – ದಾವಣಗೆರೆ
  20. ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
  21. ಕೆ.ಗೋಪಾಲಯ್ಯ – ಹಾಸನ
  22. ಶಶಿಕಲಾ ಜೊಲ್ಲೆ – ವಿಜಯಪುರ
  23. ಎಂ.ಟಿ.ಬಿ.ನಾಗರಾಜು – ಬೆಂಗಳೂರು ಗ್ರಾಮಾಂತರ
  24. ಕೆ.ಸಿ.ನಾರಾಯಣ್ ಗೌಡ – ಮಂಡ್ಯ
  25. ಬಿಸಿ ನಾಗೇಶ್ – ಯಾದಗಿರಿ
  26. ಸುನೀಲ್ ಕುಮಾರ್ – ಉಡುಪಿ
  27. ಹಾಲಪ್ಪ ಆಚಾರ್ – ಕೊಪ್ಪಳ
  28. ಶಂಕರ್ ಪಾಟೀಲ್ ಮುನೇನಕೊಪ್ಪ – ಧಾರವಾಡ
  29. ವಿ.ಮುನಿರತ್ನ – ಕೋಲಾರ

https://www.suddikanaja.com/2021/08/04/two-mla-got-place-in-cabinet/

error: Content is protected !!